ಸುದೀಪ್ ಮೂರು ತಾಸಿನ ನಾಯಕನಷ್ಟೇ: ಸತೀಶ್ ಜಾರಕಿಹೊಳಿ

ಚಾಮರಾಜನಗರ: ನಟ ಕಿಚ್ಚ ಸುದೀಪ್ ಮೂರು ತಾಸಿನ ನಾಯಕ. ಅವರನ್ನು ದುಡ್ಡು ಕೊಟ್ಟು ಟಿಕೆಟ್ ಖರೀದಿಸಿ ನೋಡಬೇಕಿತ್ತು. ಅವರು ಅಳುವುದಕ್ಕೆ, ನಗುವುದಕ್ಕೆ ದುಡ್ಡು ತೆಗೆದುಕೊಳ್ಳುತ್ತಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: VIDEO| ಕುಸ್ತಿಪಟುಗಳನ್ನು ಭೇಟಿ ಮಾಡಲು ಮುಂದಾದ ರೈತರು; ಜಂತರ್​ ಮಂತರ್​ನಲ್ಲಿ ಹೈಡ್ರಾಮಾ ಅವರೊಬ್ಬ ಮೂರು ತಾಸಿನ ನಾಯಕ ಗುಂಡ್ಲುಪೇಟೆಯಲ್ಲಿ ಸತೀಶ್ ಜಾರಕಿಹೊಳಿ ಮಾತನಾಡುತ್ತಾ, ಸುದೀಪ್ ಅವರನ್ನು ಜನರು ಇಂದು ಪುಕ್ಕಟ್ಟೆಯಾಗಿ ನೋಡಿದ್ದಾರೆ. ಅವರೊಬ್ಬ ಮೂರು ತಾಸಿನ ನಾಯಕರಷ್ಟೇ. ಆದರೆ ನಾವು ನಿರಂತರವಾಗಿ … Continue reading ಸುದೀಪ್ ಮೂರು ತಾಸಿನ ನಾಯಕನಷ್ಟೇ: ಸತೀಶ್ ಜಾರಕಿಹೊಳಿ