ಜೀ಼ ಕನ್ನಡದಲ್ಲಿ ಮ್ಯೂಸಿಕ್ ಅನ್ಲಾಕ್ ಮೂಲಕ ಮತ್ತೆ ಶುರುವಾಯ್ತು ಸರಿಗಮಪ-17
ಜೀ಼ ಕನ್ನಡದಲ್ಲಿ ಮ್ಯೂಸಿಕ್ ಅನ್ ಲಾಕ್ ಮೂಲಕ ಮತ್ತೆ ಸರಿಗಮಪ ಮರುಚಾಲನೆಗೊಂಡಿದೆ. ರಾಷ್ಟ್ರಾದ್ಯಂತ ಲಾಕ್ ಡೌನ್ ಕಾರಣದಿಂದ 3 ತಿಂಗಳು ಸ್ಥಗಿತಗೊಂಡಿದ್ದ ಈ ಸಂಗೀತ ಕಾರ್ಯಕ್ರಮವು ಮತ್ತೆ ಪ್ರಾರಂಭವಾಗುತ್ತಿರುವುದು ಎಲ್ಲ ವೀಕ್ಷಕರ ಮೊಗದಲ್ಲಿ ಸಂತೋಷ ತಂದಿದೆ. ವೇದಿಕೆಯ ಮಹಾಗುರುಗಳಾದ ನಾದಬ್ರಹ್ಮ ಡಾ.ಹಂಸಲೇಖ ಅವರ ಅಮೃತ ಹಸ್ತದಿಂದ ಸರಿಗಮಪದ ರಾಗದ ಬೀಗ ತೆಗೆಯುವುದರ ಮೂಲಕ ಕಾರ್ಯಕ್ರಮಕ್ಕೆ ಮರುಚಾಲನೆ ನೀಡಿದರು. ಅವರ ಜತೆಯಲ್ಲಿ ಗಾಯಕರಾದ ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಹಾಗೂ ನಿರೂಪಕಿ ಅನುಶ್ರೀ … Continue reading ಜೀ಼ ಕನ್ನಡದಲ್ಲಿ ಮ್ಯೂಸಿಕ್ ಅನ್ಲಾಕ್ ಮೂಲಕ ಮತ್ತೆ ಶುರುವಾಯ್ತು ಸರಿಗಮಪ-17
Copy and paste this URL into your WordPress site to embed
Copy and paste this code into your site to embed