ಚಂದ್ರಶೇಖರ ಗುರೂಜಿ ಕೊಲೆಗೈದ ಆರೋಪಿಗಳು ಅಷ್ಟು ಬೇಗ ಸಿಕ್ಕಿಬೀಳಲು ಆ ಒಂದು ಫೋನ್ ಕಾಲ್ ನೆರವಾಯ್ತಾ?
ಬೆಳಗಾವಿ: ಮಂಗಳವಾರ (ಜುಲೈ 5) ಮಧ್ಯಾಹ್ನ ಹುಬ್ಬಳ್ಳಿಯಲ್ಲಿ ನಡೆದ ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಅವರ ಬರ್ಬರ ಹತ್ಯೆ ರಾಜ್ಯದ ಜನರನ್ನು ದಿಗ್ಭ್ರಮೆಗೊಳಿಸಿದೆ. ಭಕ್ತರ ಸೋಗಿನಲ್ಲಿ ಗುರೂಜಿ ಅವರ ಬಳಿ ಹೋದ ಇಬ್ಬರು ದುಷ್ಕರ್ಮಿಗಳು 40ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಇದಾದ ಕೆಲವೇ ಗಂಟೆಗಳಲ್ಲಿ ಆರೋಪಿಗಳು ಹುಬ್ಬಳ್ಳಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಇದೀಗ ಕೇಳಿಬಂದಿರುವ ಸುದ್ದಿಯೇನೆಂದರೆ, ಅರೋಪಿಗಳು ತಾವಾಗಿಯೇ ಪೊಲೀಸರನ್ನು ಕರೆಸಿಕೊಂಡರು ಎನ್ನಲಾಗುತ್ತಿದೆ. ನಿನ್ನೆ ಸಂಜೆಯೇ ಬೆಳಗಾವಿಯ ರಾಮದುರ್ಗದಲ್ಲಿ ಇಬ್ಬರು ಆರೋಪಿಗಳನ್ನ … Continue reading ಚಂದ್ರಶೇಖರ ಗುರೂಜಿ ಕೊಲೆಗೈದ ಆರೋಪಿಗಳು ಅಷ್ಟು ಬೇಗ ಸಿಕ್ಕಿಬೀಳಲು ಆ ಒಂದು ಫೋನ್ ಕಾಲ್ ನೆರವಾಯ್ತಾ?
Copy and paste this URL into your WordPress site to embed
Copy and paste this code into your site to embed