ವಿಶ್ವಕಪ್​ನಲ್ಲಿ ಅಜೇಯ ಪಟ್ಟ ಕಾಯ್ದುಕೊಳ್ಳಲು ಇಂದು ಭಾರತ-ಕಿವೀಸ್​ ಕಾದಾಟ

ಧರ್ಮಶಾಲಾ: ಏಕದಿನ ವಿಶ್ವಕಪ್​ನಲ್ಲಿ ಇದುವರೆಗೆ ಅಜೇಯವಾಗಿರುವ ತಂಡಗಳೆಂದರೆ ಆತಿಥೇಯ ಭಾರತ ಹಾಗೂ ಹಾಲಿ ರನ್ನರ್​ಅಪ್​ ನ್ಯೂಜಿಲೆಂಡ್​. ಸತತ 4 ಗೆಲುವಿನ ಅಲೆಯಲ್ಲಿ ತೇಲುತ್ತಿರುವ ಇವೆರಡು ತಂಡಗಳು ಭಾನುವಾರ ನಯನಮನೋಹರವಾದ ಎಚ್​ಪಿಸಿಎ ಕ್ರೀಡಾಂಗಣದಲ್ಲಿ ಮುಖಾಮುಖಿ ಆಗಲಿದ್ದು, ಇನ್ನು ಒಂದು ತಂಡಕ್ಕೆ ಮಾತ್ರ ಟೂರ್ನಿಯಲ್ಲಿ ಅಜೇಯ ಓಟ ವಿಸ್ತರಿಸುವ ಅವಕಾಶವಿದೆ. ಕಳೆದ 20 ವರ್ಷಗಳಿಂದ ಕಿವೀಸ್​ ವಿರುದ್ಧ ಐಸಿಸಿ ಟೂರ್ನಿಗಳಲ್ಲಿ ಗೆಲ್ಲದ ಕೊರತೆಯನ್ನೂ ನೀಗಿಸುವ ಸವಾಲು ಕೂಡ ರೋಹಿತ್​ ಶರ್ಮ ಬಳಗದ ಮುಂದಿದೆ. ಆಲ್ರೌಂಡರ್​ ಹಾರ್ದಿಕ್​ ಪಾಂಡ್ಯ ಅಲಭ್ಯಕ್ಕೆ ಈ … Continue reading ವಿಶ್ವಕಪ್​ನಲ್ಲಿ ಅಜೇಯ ಪಟ್ಟ ಕಾಯ್ದುಕೊಳ್ಳಲು ಇಂದು ಭಾರತ-ಕಿವೀಸ್​ ಕಾದಾಟ