ವಿಶ್ವಕಪ್ನಲ್ಲಿ ಅಜೇಯ ಪಟ್ಟ ಕಾಯ್ದುಕೊಳ್ಳಲು ಇಂದು ಭಾರತ-ಕಿವೀಸ್ ಕಾದಾಟ
ಧರ್ಮಶಾಲಾ: ಏಕದಿನ ವಿಶ್ವಕಪ್ನಲ್ಲಿ ಇದುವರೆಗೆ ಅಜೇಯವಾಗಿರುವ ತಂಡಗಳೆಂದರೆ ಆತಿಥೇಯ ಭಾರತ ಹಾಗೂ ಹಾಲಿ ರನ್ನರ್ಅಪ್ ನ್ಯೂಜಿಲೆಂಡ್. ಸತತ 4 ಗೆಲುವಿನ ಅಲೆಯಲ್ಲಿ ತೇಲುತ್ತಿರುವ ಇವೆರಡು ತಂಡಗಳು ಭಾನುವಾರ ನಯನಮನೋಹರವಾದ ಎಚ್ಪಿಸಿಎ ಕ್ರೀಡಾಂಗಣದಲ್ಲಿ ಮುಖಾಮುಖಿ ಆಗಲಿದ್ದು, ಇನ್ನು ಒಂದು ತಂಡಕ್ಕೆ ಮಾತ್ರ ಟೂರ್ನಿಯಲ್ಲಿ ಅಜೇಯ ಓಟ ವಿಸ್ತರಿಸುವ ಅವಕಾಶವಿದೆ. ಕಳೆದ 20 ವರ್ಷಗಳಿಂದ ಕಿವೀಸ್ ವಿರುದ್ಧ ಐಸಿಸಿ ಟೂರ್ನಿಗಳಲ್ಲಿ ಗೆಲ್ಲದ ಕೊರತೆಯನ್ನೂ ನೀಗಿಸುವ ಸವಾಲು ಕೂಡ ರೋಹಿತ್ ಶರ್ಮ ಬಳಗದ ಮುಂದಿದೆ. ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅಲಭ್ಯಕ್ಕೆ ಈ … Continue reading ವಿಶ್ವಕಪ್ನಲ್ಲಿ ಅಜೇಯ ಪಟ್ಟ ಕಾಯ್ದುಕೊಳ್ಳಲು ಇಂದು ಭಾರತ-ಕಿವೀಸ್ ಕಾದಾಟ
Copy and paste this URL into your WordPress site to embed
Copy and paste this code into your site to embed