ಕಾಮೆಂಟರಿಯನ್ನು ಗೌರವವಾಗಿ ಪರಿಗಣಿಸುತ್ತೇನೆ ಹೊರತು ಅದನ್ನೇ ಅರ್ಹತೆ ಅಂದುಕೊಂಡಿಲ್ಲ: ಸಂಜಯ್​ ಮಂಜ್ರೇಕರ್​

ನವದೆಹಲಿ: ವೀಕ್ಷಕ ವಿವರಣೆಗಾರ ಸಮಿತಿಯಿಂದ ಕೈಬಿಟ್ಟಿದ್ದಕ್ಕೆ ಟೀಮ್​ ಇಂಡಿಯಾದ ಮಾಜಿ ಆಟಗಾರ ಹಾಗೂ ಕಾಮೆಂಟರ್​ ಸಂಜಯ್​ ಮಂಜ್ರೇಕರ್​ ಭಾರತೀಯ ಕ್ರಿಕೆಟ್​ ಮಂಡಳಿ(ಬಿಸಿಸಿಐ) ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಟ್ವೀಟ್​ ಮೂಲಕ ಪ್ರತಿಕ್ರಿಯಿಸಿ​, ನಾನು ಯಾವಾಗಲೂ ಕಾಮೆಂಟರಿಯನ್ನು ಒಂದು ಗೌರವವಾಗಿ ಪರಿಗಣಿಸುತ್ತೇನೆ. ಆದರೆ, ಅದನ್ನೇ ಅರ್ಹತೆ ಅಂದುಕೊಂಡಿಲ್ಲ. ನನ್ನನ್ನು ಆಯ್ಕೆ ಮಾಡಬೇಕೋ? ಬೇಡವೋ ಎಂಬುದು ನನ್ನ ಉದ್ಯೋಗದಾತನಿಗೆ ಬಿಟ್ಟ ವಿಚಾರವಾಗಿದೆ. ನಾನು ಯಾವಾಗಲೂ ಅದನ್ನು ಗೌರವಿಸುತ್ತೇನೆ. ಬಹುಶಃ ಬಿಸಿಸಿಐಗೆ ನನ್ನ ಪ್ರದರ್ಶನ ತೃಪ್ತಿ ತಂದಿಲ್ಲ ಎಂದು ಕಾಣಿಸುತ್ತದೆ. ವೃತ್ತಿಪರನಾಗಿ ನಾನು … Continue reading ಕಾಮೆಂಟರಿಯನ್ನು ಗೌರವವಾಗಿ ಪರಿಗಣಿಸುತ್ತೇನೆ ಹೊರತು ಅದನ್ನೇ ಅರ್ಹತೆ ಅಂದುಕೊಂಡಿಲ್ಲ: ಸಂಜಯ್​ ಮಂಜ್ರೇಕರ್​