ದರ್ಶನ್ ಹಲ್ಲೆ ಪ್ರಕರಣ: ನಿನ್ನೆ ಕನ್ನಡ ಬರಲ್ಲ ಎಂದಿದ್ದ ಸಮೀರ್ ಇವತ್ತು ಹೇಳ್ತಿರೋದೇ ಬೇರೆ!
ಮೈಸೂರು: ಸಂದೇಶ್ ಪ್ರಿನ್ಸ್ ಹೋಟೆಲ್ನಲ್ಲಿ ಸಪ್ಲೈಯರ್ ಮೇಲೆ ನಟ ದರ್ಶನ್ ಹಲ್ಲೆ ಮಾಡಿದ್ದಾರೆನ್ನಲಾದ ಪ್ರಕರಣವು ದಿನದಿಂದ ದಿನಕ್ಕೆ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದೆ. ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡುವಾಗ ನನಗೆ ಕನ್ನಡ ಬರಲ್ಲ ಅಂದಿದ್ದ ಹೋಟೆಲ್ ಸಿಬ್ಬಂದಿ ಇದೀಗ ಕನ್ನಡದಲ್ಲಿ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ. ಸಮೀರ್ ಹೆಸರಿನ ಹೋಟೆಲ್ ಸಿಬ್ಬಂದಿ ನಿನ್ನೆ ಹೇಳಿದ್ದೇ ಬೇರೆ,ಇವತ್ತು ಹೇಳ್ತಿರೋದೇ ಬೇರೆ, ನಿನ್ನೆ ಕನ್ನಡ ಬರಲ್ಲ ಎಂದಿದ್ದ ಸಮೀರ್, ಆದರೆ, ಕನ್ನಡದಲ್ಲೇ ಮಾತನಾಡಿರುವುದು ಕುಟುಕು ಕಾರ್ಯಾಚರಣೆಯಲ್ಲಿ ಬಯಲಾಗಿದೆ. ಜೂನ್ 24ರಂದು ಸಪ್ಲೈಯರ್ಗೆ … Continue reading ದರ್ಶನ್ ಹಲ್ಲೆ ಪ್ರಕರಣ: ನಿನ್ನೆ ಕನ್ನಡ ಬರಲ್ಲ ಎಂದಿದ್ದ ಸಮೀರ್ ಇವತ್ತು ಹೇಳ್ತಿರೋದೇ ಬೇರೆ!
Copy and paste this URL into your WordPress site to embed
Copy and paste this code into your site to embed