ದರ್ಶನ್​ ಹಲ್ಲೆ ಪ್ರಕರಣ: ನಿನ್ನೆ ಕನ್ನಡ ಬರಲ್ಲ ಎಂದಿದ್ದ ಸಮೀರ್ ಇವತ್ತು ಹೇಳ್ತಿರೋದೇ ಬೇರೆ!

ಮೈಸೂರು: ಸಂದೇಶ್​ ಪ್ರಿನ್ಸ್​ ಹೋಟೆಲ್​ನಲ್ಲಿ ಸಪ್ಲೈಯರ್​ ಮೇಲೆ ನಟ ದರ್ಶನ್​ ಹಲ್ಲೆ ಮಾಡಿದ್ದಾರೆನ್ನಲಾದ ಪ್ರಕರಣವು ದಿನದಿಂದ ದಿನಕ್ಕೆ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದೆ. ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡುವಾಗ ನನಗೆ ಕನ್ನಡ ಬರಲ್ಲ ಅಂದಿದ್ದ ಹೋಟೆಲ್​ ಸಿಬ್ಬಂದಿ ಇದೀಗ ಕನ್ನಡದಲ್ಲಿ ಮಾತನಾಡಿರುವ ವಿಡಿಯೋ ವೈರಲ್​ ಆಗಿದೆ. ಸಮೀರ್ ಹೆಸರಿನ ಹೋಟೆಲ್​ ಸಿಬ್ಬಂದಿ​ ನಿನ್ನೆ ಹೇಳಿದ್ದೇ ಬೇರೆ,ಇವತ್ತು ಹೇಳ್ತಿರೋದೇ ಬೇರೆ, ನಿನ್ನೆ ಕನ್ನಡ ಬರಲ್ಲ ಎಂದಿದ್ದ ಸಮೀರ್, ಆದರೆ, ಕನ್ನಡದಲ್ಲೇ ಮಾತನಾಡಿರುವುದು ಕುಟುಕು ಕಾರ್ಯಾಚರಣೆಯಲ್ಲಿ ಬಯಲಾಗಿದೆ. ಜೂನ್​ 24ರಂದು ಸಪ್ಲೈಯರ್​ಗೆ … Continue reading ದರ್ಶನ್​ ಹಲ್ಲೆ ಪ್ರಕರಣ: ನಿನ್ನೆ ಕನ್ನಡ ಬರಲ್ಲ ಎಂದಿದ್ದ ಸಮೀರ್ ಇವತ್ತು ಹೇಳ್ತಿರೋದೇ ಬೇರೆ!