ಕೊನೇ ಕ್ಷಣದಲ್ಲಿ ಟ್ವಿಸ್ಟ್! ‘ಇಂದ್ರ’ಜಾಲದಲ್ಲಿ ಸಿಲುಕಿರುವ ದರ್ಶನ್​ ಪ್ರಕರಣದ ಇನ್​ಸೈಡ್​ ಸ್ಟೋರಿ ಇದು

ಸಾರಥಿ ಹಲ್ಲೆ ಕೇಸ್​ ದಿನಕ್ಕೊಂದು ತಿರುವು ಪಡೆಯುತ್ತಿದೆ. ವೇಯ್ಟರ್ ಮೇಲ್ ಹಲ್ಲೆ ನಡೆಸಲಾಗಿದೆ ಎಂದು ಇಂದ್ರಜಿತ್ ಲಂಕೇಶ್ ದೂರಿದ ಬೆನ್ನಲ್ಲೇ ಇದೀಗ ಇದಕ್ಕೆ ಪೂರಕ ಎಂಬಂತಹ ಮಹತ್ತರ ಸಾಕ್ಷ್ಯವೊಂದು ಇದೀಗ ಬಯಲಾಗಿದೆ. ಘಟನೆ ನಡೆದ ಸಂದೇಶ್ ಹೋಟೆಲ್​ ಮಾಲೀಕ ಸಂದೇಶ್​ ಅಂದಿನ ಘಟನೆ ಬಗ್ಗೆ ಮಾತನಾಡಿರೋ ಆಡಿಯೋ ರಿಲೀಸ್ ಆಗಿದೆ. ಇದರಲ್ಲಿ ದರ್ಶನ್ ಹಲ್ಲೆ ನಡೆಸಿರೋದು ನಿಜ ಅಂತಾ ಸಂದೇಶ್ ಹೇಳಿರುವುದು ಇಡೀ ಕೇಸ್​ಗೆ ಟ್ವಿಸ್ಟ್ ನೀಡಿಬಿಟ್ಟಿದೆ. ಮೈಸೂರಿನ ಸಂದೇಶ್ ದಿ ಪ್ರಿನ್ಸ್ ಹೋಟೆಲ್​​ನಲ್ಲಿ ನಟ ದರ್ಶನ್, … Continue reading ಕೊನೇ ಕ್ಷಣದಲ್ಲಿ ಟ್ವಿಸ್ಟ್! ‘ಇಂದ್ರ’ಜಾಲದಲ್ಲಿ ಸಿಲುಕಿರುವ ದರ್ಶನ್​ ಪ್ರಕರಣದ ಇನ್​ಸೈಡ್​ ಸ್ಟೋರಿ ಇದು