ಕೊನೇ ಕ್ಷಣದಲ್ಲಿ ಟ್ವಿಸ್ಟ್! ‘ಇಂದ್ರ’ಜಾಲದಲ್ಲಿ ಸಿಲುಕಿರುವ ದರ್ಶನ್ ಪ್ರಕರಣದ ಇನ್ಸೈಡ್ ಸ್ಟೋರಿ ಇದು
ಸಾರಥಿ ಹಲ್ಲೆ ಕೇಸ್ ದಿನಕ್ಕೊಂದು ತಿರುವು ಪಡೆಯುತ್ತಿದೆ. ವೇಯ್ಟರ್ ಮೇಲ್ ಹಲ್ಲೆ ನಡೆಸಲಾಗಿದೆ ಎಂದು ಇಂದ್ರಜಿತ್ ಲಂಕೇಶ್ ದೂರಿದ ಬೆನ್ನಲ್ಲೇ ಇದೀಗ ಇದಕ್ಕೆ ಪೂರಕ ಎಂಬಂತಹ ಮಹತ್ತರ ಸಾಕ್ಷ್ಯವೊಂದು ಇದೀಗ ಬಯಲಾಗಿದೆ. ಘಟನೆ ನಡೆದ ಸಂದೇಶ್ ಹೋಟೆಲ್ ಮಾಲೀಕ ಸಂದೇಶ್ ಅಂದಿನ ಘಟನೆ ಬಗ್ಗೆ ಮಾತನಾಡಿರೋ ಆಡಿಯೋ ರಿಲೀಸ್ ಆಗಿದೆ. ಇದರಲ್ಲಿ ದರ್ಶನ್ ಹಲ್ಲೆ ನಡೆಸಿರೋದು ನಿಜ ಅಂತಾ ಸಂದೇಶ್ ಹೇಳಿರುವುದು ಇಡೀ ಕೇಸ್ಗೆ ಟ್ವಿಸ್ಟ್ ನೀಡಿಬಿಟ್ಟಿದೆ. ಮೈಸೂರಿನ ಸಂದೇಶ್ ದಿ ಪ್ರಿನ್ಸ್ ಹೋಟೆಲ್ನಲ್ಲಿ ನಟ ದರ್ಶನ್, … Continue reading ಕೊನೇ ಕ್ಷಣದಲ್ಲಿ ಟ್ವಿಸ್ಟ್! ‘ಇಂದ್ರ’ಜಾಲದಲ್ಲಿ ಸಿಲುಕಿರುವ ದರ್ಶನ್ ಪ್ರಕರಣದ ಇನ್ಸೈಡ್ ಸ್ಟೋರಿ ಇದು
Copy and paste this URL into your WordPress site to embed
Copy and paste this code into your site to embed