ಮುಂಬೈ ವಿರುದ್ಧದ ಪಂದ್ಯದಲ್ಲಿ 5 ವಿಕೆಟ್ ಕಬಳಿಸಿದ ಸಂದೀಪ್! ಖುಷಿಯ ಹಿಂದಿತ್ತು ಯಾರಿಗೂ ತಿಳಿಸದ ದುಃಖಕರ ಸಂಗತಿ

ಜೈಪುರ: ನಿನ್ನೆ (ಏ.22) ಸವಾಯಿ ಮಾನ್​ಸಿಂಗ್ ಸ್ಟೇಡಿಯಂನಲ್ಲಿ ನಡೆದ ರಾಜಸ್ಥಾನ ರಾಯಲ್ಸ್​ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ ಬಹುದಿನಗಳ ನಂತರ ಕಮ್​ಬ್ಯಾಕ್ ಮಾಡಿದ ಆರ್​​ಆರ್​ ವೇಗಿ ಸಂದೀಪ್ ಶರ್ಮಾ, ತನಗೆ ಕೊಟ್ಟ 4 ಓವರ್​ಗಳಲ್ಲಿ ಕೇವಲ 18 ರನ್​ ಕೊಟ್ಟು, ಬರೋಬ್ಬರಿ ಐದು ವಿಕೆಟ್​ಗಳನ್ನು ಕಬಳಿಸುವ ಮೂಲಕ ತಂಡಕ್ಕೆ ಆಸರೆಯಾಗುವುದರ ಜತೆಗೆ ಕ್ರಿಕೆಟ್ ಅಭಿಮಾನಿಗಳ ಹುಬ್ಬೇರಿಸಿದರು. ಇದನ್ನೂ ಓದಿ: ಸಂವಿಧಾನವನ್ನು ನಮ್ಮ ಮೇಲೆ ಬಲವಂತವಾಗಿ ಹೇರಲಾಗಿದೆ: ವಿವಾದಾತ್ಮಕ ಹೇಳಿಕೆ ನೀಡಿದ ಕಾಂಗ್ರೆಸ್ ನಾಯಕ ಟಾಸ್ ಗೆದ್ದ ಮುಂಬೈ … Continue reading ಮುಂಬೈ ವಿರುದ್ಧದ ಪಂದ್ಯದಲ್ಲಿ 5 ವಿಕೆಟ್ ಕಬಳಿಸಿದ ಸಂದೀಪ್! ಖುಷಿಯ ಹಿಂದಿತ್ತು ಯಾರಿಗೂ ತಿಳಿಸದ ದುಃಖಕರ ಸಂಗತಿ