ಸಿದ್ಧೇಶ್ವರ ಶ್ರೀಗಳ ನಿಧನಕ್ಕೆ ಸ್ಯಾಂಡಲ್​ವುಡ್​ ಸಂತಾಪ

ಬೆಂಗಳೂರು: ವಿಜಯಪುರದ ಜ್ವಾನಯೋಗಶ್ರಮದ ಸಿದ್ಧೇಶ್ವರ ಶ್ರೀಗಳ ನಿಧನಕ್ಕೆ ಇಡೀ ಕನ್ನಡ ನಾಡು ಕಂಬನಿ ಮಿಡಿದಿದೆ. ‘ನಡೆದಾಡುವ ದೇವರು’ ಎಂದೇ ಜನಪ್ರಿಯರಾಗಿದ್ದ ಶ್ರೀಗಳ ಅಗಲಿಕೆಯಿಂದಗಣ್ಯರು ಭಾವುಕರಾಗಿದ್ದಾರೆ. ಇದನ್ನೂ ಓದಿ: ‘ಛೂ ಮಂತರ್​’ ಮೂಲಕ ತಮ್ಮ ಆಸೆ ತೀರಿಸಿಕೊಂಡ ಶರಣ್​ … ಇದಕ್ಕೆ ಚಂದನವನದ ಮಂದಿ ಹೊರತಲ್ಲ. ಸುದೀಪ್​, ಶಿವರಾಜಕುಮಾರ್​, ಯಶ್​, ಧನಂಜಯ್​, ರಮ್ಯಾ, ವಾಸುಕಿ ವೈಭವ್​, ರಿಷಬ್​ ಶೆಟ್ಟಿ ಸೇರಿದಂತೆ ಹಲವರು ಕಂಬನಿ ಮಿಡಿದಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ಹಲವು ನಟ, ನಟಿಯರು ಮತ್ತು ತಂತ್ರಜ್ನರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. 🙏🏼🙏🏼 🪔 … Continue reading ಸಿದ್ಧೇಶ್ವರ ಶ್ರೀಗಳ ನಿಧನಕ್ಕೆ ಸ್ಯಾಂಡಲ್​ವುಡ್​ ಸಂತಾಪ