ಸೇಲಂ ಅಂತರ್ಜಾತಿ ಮದುವೆ ಪ್ರಕರಣ: ಕಿಡ್ನಾಪ್ ಆಗಿದ್ದ ಯುವತಿ ಮಾತು ಕೇಳಿ ಪೊಲೀಸರಿಗೆ ಮಾತ್ರವಲ್ಲ ಪತಿಗೂ ಶಾಕ್​!

ಸೇಲಂ: ದಲಿತ ಯುವಕನೊಂದಿಗೆ ಅಂತರ್ಜಾತಿ ವಿವಾಹವಾಗಿ ಅಪರಹರಣಕ್ಕೊಳಗಾಗಿದ್ದ ಯುವತಿ ವಾರಗಳ ಬಳಿಕ ಕೊನೆಗೂ ಪತ್ತೆಯಾಗಿದ್ದು, ತಾನೂ ಪಾಲಕರ ಬಳಿಯಲ್ಲೇ ಉಳಿಯುತ್ತೇನೆಂದು ತಿಳಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಶನಿವಾರ ಮಹಿಳಾ ಠಾಣೆಗೆ ತನ್ನ ಸಂಬಂಧಿಕರೊಂದಿಗೆ ಆಗಮಿಸಿದ ಜೆ. ಎಲಮತಿ ತನ್ನ ಪಾಲಕರ ಬಳಿಯಲ್ಲೇ ಉಳಿಯುತ್ತೇನೆ. ನಾನು ಸೆಲ್ವನ್​ ಜತೆ ಹೋಗುವುದಿಲ್ಲ ಎಂದು ಹೇಳಿದ್ದಾಗಿ ಕೊಳತೂರು ಪೊಲೀಸ್​ ಠಾಣೆಯ ಇನ್ಸ್​ಪೆಕ್ಟರ್​ ಸಿ. ಚಕ್ರಪಾಣಿ ತಿಳಿಸಿದ್ದಾರೆ. ಬಳಿಕ ಕುಟುಂಬದ ಒತ್ತಡ ಇರಬಹುದೆಂಬ ಶಂಕೆಯಿಂದ ಎಲಮತಿಯನ್ನು ಪ್ರತ್ಯೇಕವಾಗಿ ಕರೆದು ಮಾತನಾಡಿಸಿದೆವು. ಸಾಕಷ್ಟು ಪ್ರಶ್ನಿಸಿದೆವು. … Continue reading ಸೇಲಂ ಅಂತರ್ಜಾತಿ ಮದುವೆ ಪ್ರಕರಣ: ಕಿಡ್ನಾಪ್ ಆಗಿದ್ದ ಯುವತಿ ಮಾತು ಕೇಳಿ ಪೊಲೀಸರಿಗೆ ಮಾತ್ರವಲ್ಲ ಪತಿಗೂ ಶಾಕ್​!