ಮಣ್ಣು ಉಳಿಸಿ ಜಾಗತಿಕ ಅಭಿಯಾನ; ಆಂಧ್ರಪ್ರದೇಶದಲ್ಲೂ ಸದ್ಗುರು ಏಕಾಂಗಿ ಬೈಕ್​ಯಾನ..

ಆಂಧ್ರಪ್ರದೇಶ: ಈಶ ಫೌಂಡೇಷನ್​ ಸಂಸ್ಥಾಪಕ ಸದ್ಗುರು ಮಣ್ಣು ರಕ್ಷಣೆ ನಿಟ್ಟಿನಲ್ಲಿ ಜಾಗತಿಕವಾಗಿ ಅಭಿಯಾನ ಕೈಗೊಂಡಿದ್ದು, ಈಗಾಗಲೇ 26 ದೇಶಗಳನ್ನು ಸುತ್ತಿ ಬಂದಿರುವ ಅವರು ಇದೀಗ ಪಕ್ಕದ ಆಂಧ್ರಪ್ರದೇಶದಲ್ಲಿ ಮಣ್ಣು ರಕ್ಷಣೆ ಕುರಿತ ಜಾಗೃತಿ ಮೂಡಿಸಿದ್ದಾರೆ. ಏಕಾಂಗಿಯಾಗಿ ಬೈಕ್​ನಲ್ಲಿ ಸಂಚರಿಸುತ್ತ ದೇಶ-ವಿದೇಶಗಳಲ್ಲಿ ಮಣ್ಣು ರಕ್ಷಣೆಯ ಅಭಿಯಾನ ಕೈಗೊಂಡಿರುವ ಸದ್ಗುರು, ಆಂಧ್ರಪ್ರದೇಶ ತಲುಪಿದ್ದು, ಅಲ್ಲಿನ ಸರ್ಕಾರ ಇಂದು ಈಶ ಔಟ್‌ರೀಚ್‌ನೊಂದಿಗೆ ಒಡಂಬಡಿಕೆಗೆ ಸಹಿ ಹಾಕುವ ಮೂಲಕ ಮಣ್ಣು ಉಳಿಸಿ ಜಾಗತಿಕ ಅಭಿಯಾನಕ್ಕೆ ಕೈಜೋಡಿಸಿದೆ. ಈ ಮೂಲಕ ಅಭಿಯಾನಕ್ಕೆ ಅಧಿಕೃತವಾಗಿ ಸೇರಿದ … Continue reading ಮಣ್ಣು ಉಳಿಸಿ ಜಾಗತಿಕ ಅಭಿಯಾನ; ಆಂಧ್ರಪ್ರದೇಶದಲ್ಲೂ ಸದ್ಗುರು ಏಕಾಂಗಿ ಬೈಕ್​ಯಾನ..