ಪ್ಯಾರಿಸ್​ನಲ್ಲಿ ಸದ್ಗುರು ಜತೆ ವಿಜ್ಞಾನಿಗಳ ಸಂವಾದ; ಮಣ್ಣು ರಕ್ಷಣೆ, ಹವಾಮಾನ ಬದಲಾವಣೆ ಬಗ್ಗೆ ಚರ್ಚೆ

ಪ್ಯಾರಿಸ್​: ಮಣ್ಣು ರಕ್ಷಣೆ ಸಲುವಾಗಿ ಜಗತ್ತಿನಾದ್ಯಂತ ಜಾಗೃತಿ ಅಭಿಯಾನ ಹಮ್ಮಿಕೊಂಡಿರುವ ಈಶ ಫೌಂಡೇಷನ್​ನ ಸದ್ಗುರು ಸದ್ಯ ಪ್ಯಾರಿಸ್​ನಲ್ಲಿದ್ದು, ಇಲ್ಲಿ ಮಣ್ಣು ರಕ್ಷಣೆ ಮತ್ತು ಹವಾಮಾನ ಬದಲಾವಣೆ ಸಂಬಂಧ ವಿಜ್ಞಾನಿಗಳ ಜತೆ ಸಂವಾದ ನಡೆಸಿ ಚರ್ಚಿಸಿದರು. ಫ್ರೆಂಚ್ ಸರ್ಕಾರ 2015ರಲ್ಲಿ ಮಣ್ಣು ರಕ್ಷಣೆ ಹಾಗೂ ಆ ಮೂಲಕ ಹವಾಮಾನ ಬದಲಾವಣೆ ಮತ್ತು ಆಹಾರ ಕೊರತೆ ನಿವಾರಿಸಲು ಕೈಗೊಂಡಿದ್ದ 4 ಪರ್​ 1000 ಇನಿಷಿಯೇಟಿವ್ ಕುರಿತು ಚರ್ಚಿಸಿದರು. ಮಣ್ಣು ರಕ್ಷಣೆಯ ಮಹತ್ವದ ವಿಷಯದ ಕುರಿತಾಗಿ ಮಣ್ಣು ರಕ್ಷಣೆ ಅಭಿಯಾನ ಮತ್ತು … Continue reading ಪ್ಯಾರಿಸ್​ನಲ್ಲಿ ಸದ್ಗುರು ಜತೆ ವಿಜ್ಞಾನಿಗಳ ಸಂವಾದ; ಮಣ್ಣು ರಕ್ಷಣೆ, ಹವಾಮಾನ ಬದಲಾವಣೆ ಬಗ್ಗೆ ಚರ್ಚೆ