26/11ರ ಮುಂಬೈ ದಾಳಿಯಲ್ಲಿ ಭಯೋತ್ಪಾದಕರ ವಿರುದ್ಧ ಹೋರಾಡಿದ್ದ ಸದಾನಂದ ವಸಂತ್ ‘ಎನ್‌ಐಎ’ ನೂತನ ಮುಖ್ಯಸ್ಥ  

ನವದೆಹಲಿ: ರಾಷ್ಟ್ರೀಯ ತನಿಖಾ ಸಂಸ್ಥೆ ಅಂದರೆ ಎನ್‌ಐಎಗೆ ಹೊಸ ಮುಖ್ಯಸ್ಥರು ಸಿಕ್ಕಿದ್ದಾರೆ. ಎನ್‌ಐಎ ನೂತನ ಮುಖ್ಯಸ್ಥರಾಗಿ ಸದಾನಂದ ವಸಂತ್ ಡಾಟೆ ಅವರು ಭಾನುವಾರ ಅಧಿಕಾರ ವಹಿಸಿಕೊಂಡಿದ್ದಾರೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ. ಭಾನುವಾರ ನಿವೃತ್ತರಾದ ದಿನಕರ್ ಗುಪ್ತಾ ಅವರ ಸ್ಥಾನಕ್ಕೆ ಸದಾನಂದ್ ಆಯ್ಕೆಯಾಗಿದ್ದಾರೆ.     ಎನ್‌ಐಎ ಮುಖ್ಯಸ್ಥರಾಗುವ ಮೊದಲು, ಡಾಟೆ ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳದ (ATS) ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದರು. ಮುಂಬೈನಲ್ಲಿ 26/11 ದಾಳಿಯ ಸಮಯದಲ್ಲಿ, ಭದ್ರತಾ ವ್ಯವಸ್ಥೆಗಳಲ್ಲಿ ಡಾಟೆ ಪ್ರಮುಖ ಪಾತ್ರ ವಹಿಸಿದ್ದಾರೆ . … Continue reading 26/11ರ ಮುಂಬೈ ದಾಳಿಯಲ್ಲಿ ಭಯೋತ್ಪಾದಕರ ವಿರುದ್ಧ ಹೋರಾಡಿದ್ದ ಸದಾನಂದ ವಸಂತ್ ‘ಎನ್‌ಐಎ’ ನೂತನ ಮುಖ್ಯಸ್ಥ