ಬೆಂಗಳೂರು: ಪತ್ನಿಯ ಐಷಾರಾಮಿ ಜೀವನದ ಆಸೆಯನ್ನು ಪೂರೈಸಲಾಗದೇ ಮನನೊಂದುಕೊಂಡ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬಸವೇಶ್ವರ ನಗರದ ನಿವಾಸಿ ಚಾಂದ್ ಪಾಷಾ (31) ನೇಣಿಗೆ ಶರಣಾಗಿದ್ದಾರೆ. ಇವರು ನಾಲ್ಕು ತಿಂಗಳ ಹಿಂದೆ ಉಸ್ಮಾ ಎಂಬುವವರನ್ನು ಮದುವೆಯಾಗಿದ್ದರು. ಇದು ಪಾಷಾ ಮತ್ತು ಉಸ್ನಾ (26) ಇಬ್ಬರಿಗೂ ಎರಡನೆಯ ಮದುವೆ. ಇದೀಗ ಉಸ್ನಾ ಮೂರು ತಿಂಗಳ ಗರ್ಭಿಣಿ. ಮದುವೆಯಾದ ದಿನದಿಂದಲೂ ಚಿನ್ನಾಭರಣ, ಒಳ್ಳೊಳ್ಳೆ ಬಟ್ಟೆ, ಹೊರಗಡೆ ಸುತ್ತಾಟದ ಆಸೆ ಹೊತ್ತಿದ್ದರು ಉಸ್ನಾ, ಪಾಷಾ ಮೆಕ್ಯಾನಿಕಲ್ ಆಗಿ ಕೆಲಸ … Continue reading ಚಿನ್ನ ಕೊಡ್ಸಿ, ಒಳ್ಳೊಳ್ಳೆ ಬಟ್ಟೆ ಕೊಡ್ಸಿ… ಹೊರಗೆಲ್ಲಾ ಸುತ್ತಾಡಿಸಿ… ಅಂತಿದ್ದ ಪತ್ನಿಯ ಮಾತು ಕೇಳಿ ಕೇಳಿ ಪತಿ ಆತ್ಮಹತ್ಯೆ!
Copy and paste this URL into your WordPress site to embed
Copy and paste this code into your site to embed