VIDEO: ಲಸಿಕೆ ಹಾಕಲು ಹೋದಾಗ ಮೈಮೇಲೆ ಬಂದ ದೇವರು! ದೇವ್ರಿಗೆ ಚುಚ್ಚಬೇಡಿ ಎಂದು ಮಹಿಳೆ ರಂಪಾಟ- ಮುಂದೇನಾಯ್ತು ನೋಡಿ…

ಕೊಪ್ಪಳ: ಕರೊನಾ ಲಸಿಕೆ ಕುರಿತು ಎಷ್ಟೇ ಜಾಗೃತಿ ನೀಡುತ್ತಿದ್ದರೂ, ಕೆಲವರಿಗೆ ಅದರಲ್ಲಿಯೂ ಗ್ರಾಮೀಣ ಪ್ರದೇಶದಲ್ಲಿ ಇರುವವರಿಗೆ ಲಸಿಕೆಯ ಕುರಿತಾಗಿ ಇನ್ನೂ ಭಯ ಹೋಗಿಲ್ಲ. ಆದ್ದರಿಂದ ಕಾರ್ಯಕರ್ತರು ಎಷ್ಟೇ ಹರಸಾಹಸ ಪಟ್ಟರೂ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುವ ಜತೆಗೆ, ರಂಪಾಟ ಮಾಡುತ್ತಿದ್ದಾರೆ. ಅಂಥದ್ದೇ ಒಂದು ಘಟನೆ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಹಿರೇಖೇಡ ಗ್ರಾಮದಲ್ಲಿ ನಡೆದಿದೆ. ಯಂಕಮ್ಮ ಎಂಬ ಮಹಿಳೆ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕಿದ್ದಾಳೆ. ಕೊಪ್ಪಳ ಡಿಸಿ, ಜಿಪಂ ಸಿಇಒ ಅವರಿಂದ ಲಸಿಕೆಯ ಕುರಿತು ಜಾಗೃತಿ ನಡೆಯುತ್ತಿತ್ತು. … Continue reading VIDEO: ಲಸಿಕೆ ಹಾಕಲು ಹೋದಾಗ ಮೈಮೇಲೆ ಬಂದ ದೇವರು! ದೇವ್ರಿಗೆ ಚುಚ್ಚಬೇಡಿ ಎಂದು ಮಹಿಳೆ ರಂಪಾಟ- ಮುಂದೇನಾಯ್ತು ನೋಡಿ…