ಯೂಕ್ರೇನ್‌ನಿಂದ 800 ಭಾರತೀಯರನ್ನು ರಕ್ಷಿಸಿದ ಯುವತಿ: ಬಿಜೆಪಿ ಮುಖಂಡೆಯ ಪುತ್ರಿಗೆ ಶ್ಲಾಘನೆಗಳ ಮಹಾಪೂರ…

ಕೋಲ್ಕತಾ: ಯೂಕ್ರೇನ್‌ ವಿರುದ್ಧ ರಷ್ಯಾ ಸಮರ ಸಾರಿ 20 ದಿನಗಳೇ ಕಳೆದಿವೆ. ಯೂಕ್ರೇನ್‌ನ ವಿವಿಧ ಭಾಗಗಳಲ್ಲಿ ಸಿಲುಕಿರುವ ಭಾರತೀಯರನ್ನು ರಕ್ಷಿಸಲು ಆರಂಭದಿಂದಲೂ ಭಾರತ ಸರ್ಕಾರ ‘ಆಪರೇಷನ್‌ ಗಂಗಾ’ ಯೋಜನೆ ಕೈಗೊಂಡಿದ್ದು, ಇದಾಗಲೇ ಸಹಸ್ರಾರು ವಿದ್ಯಾರ್ಥಿಗಳು, ನಾಗರಿಕರು ತಾಯ್ನಾಡನ್ನು ಸುರಕ್ಷಿತವಾಗಿ ತಲುಪಿದ್ದಾರೆ. ಯುದ್ಧಪೀಡಿತ ಪ್ರದೇಶದಿಂದ ಜನರನ್ನು ರಕ್ಷಿಸುವುದು ಅಷ್ಟು ಸುಲಭದ ಕಾರ್ಯವಲ್ಲ. ಯಾವ ಕ್ಷಣದಲ್ಲಿ ಬೇಕಾದರೂ ರಕ್ಷಿಸಲು ಹೋದವರ ಪ್ರಾಣಕ್ಕೂ ಅಪಾಯ ಬಂದೊದಗಬಹುದು. ಪರಿಸ್ಥಿತಿ ಹೀಗಿದ್ದರೂ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ರಕ್ಷಣಾ ಸಿಬ್ಬಂದಿ ಭಾರತೀಯರನ್ನು ರಕ್ಷಿಸುವ ಕಾರ್ಯ ಮಾಡಿದ್ದಾರೆ. … Continue reading ಯೂಕ್ರೇನ್‌ನಿಂದ 800 ಭಾರತೀಯರನ್ನು ರಕ್ಷಿಸಿದ ಯುವತಿ: ಬಿಜೆಪಿ ಮುಖಂಡೆಯ ಪುತ್ರಿಗೆ ಶ್ಲಾಘನೆಗಳ ಮಹಾಪೂರ…