ಸಾರಿಗೆ ಇಲಾಖೆಯಿಂದ ಬೇವು-ಬೆಲ್ಲ: 10 ಸಾವಿರ ಸಿಬ್ಬಂದಿಗೆ ಸಿಹಿ- 50 ಸಾವಿರ ನೌಕರರಿಗೆ ಕಹಿ ಕಹಿ…
ಬೆಂಗಳೂರು: ನೌಕರರಿಗಷ್ಟೇ ವೇತನ ಪಾವತಿಸಿರುವ ರಾಜ್ಯ ರಸ್ತೆ ಸಾರಿಗೆ ನಿಗಮಗಳು, ಮುಷ್ಕರ ನಿರತ ಸಾರಿಗೆ ನೌಕರರಿಗೆ ಮತ್ತೊಂದು ಶಾಕ್ ನೀಡಿವೆ. ಆಮೂಲಕ ಕೆಲಸಕ್ಕೆ ಬಂದರಷ್ಟೇ ವೇತನ ಸಿಗಲಿದೆ ಎಂಬ ಸಂದೇಶವನ್ನು ಸಾರಿವೆ. 6ನೇ ವೇತನ ಅಯೋಗದ ಶಿಫಾರಸು ಜಾರಿಗೆ ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ 6ನೇ ದಿನಕ್ಕೆ ಕಾಲಿಟ್ಟಿದೆ. ಮುಷ್ಕರ ಸ್ಥಗಿತಗೊಳಿಸಲು ನಾನಾ ಕಸರತ್ತು ಪಡುತ್ತಿರುವ ಸಾರಿಗೆ ನಿಗಮಗಳು, ಇದೀಗ ವೇತನ ತಡೆಹಿಡಿಯುವ ಅಸ್ತ್ರವನ್ನು ಪ್ರಯೋಗಿಸಿವೆ. ಮುಷ್ಕರ ಬಿಟ್ಟು ಕೆಲಸಕ್ಕೆ ಹಾಜರಾದರಷ್ಟೇ ಮಾರ್ಚ್ ತಿಂಗಳ ವೇತನ … Continue reading ಸಾರಿಗೆ ಇಲಾಖೆಯಿಂದ ಬೇವು-ಬೆಲ್ಲ: 10 ಸಾವಿರ ಸಿಬ್ಬಂದಿಗೆ ಸಿಹಿ- 50 ಸಾವಿರ ನೌಕರರಿಗೆ ಕಹಿ ಕಹಿ…
Copy and paste this URL into your WordPress site to embed
Copy and paste this code into your site to embed