ಆಂಧ್ರಕ್ಕೆ ಮೂರು ರಾಜಧಾನಿ- ಸಿಎಂಗೆ ಭಾರಿ ಹಿನ್ನಡೆ: ಪ್ರಣಾಳಿಕೆಯಲ್ಲಿರುವಂತೆ ನಡೆದುಕೊಳ್ಳಿ ಎಂದ ಹೈಕೋರ್ಟ್
ಹೈದರಾಬಾದ್: ಆಂಧ್ರ ಪ್ರದೇಶದ ಅಭಿವೃದ್ಧಿಯ ದೃಷ್ಟಿಯಿಂದ ಮೂರು ರಾಜಧಾನಿ ಇರಬೇಕು ಎಂದು ರಾಜ್ಯ ಸರ್ಕಾರ ನಡೆಸಿದ್ದ ಕಾನೂನು ಹೋರಾಟ ಇಂದು ಮುಗಿದಿದ್ದು, ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿಗೆ ಭಾರಿ ಹಿನ್ನಡೆಯುಂಟಾಗಿದೆ. ಅಮರಾವತಿ ಶಾಸಕಾಂಗ ರಾಜಧಾನಿ ವಿಶಾಖಪಟ್ಟಣಂ, ಕಾರ್ಯಾಂಗ ರಾಜಧಾನಿ ಮತ್ತು ಕರ್ನೂಲ್ ನ್ಯಾಯಾಂಗ ರಾಜಧಾನಿ ಆಗಬೇಕೆಂದು ರಾಜ್ಯ ಸರ್ಕಾರ ಬಯಸಿತ್ತು. ಇದರ ವಿರುದ್ಧ ರೈತರು ಹೈಕೋರ್ಟ್ ಮೆಟ್ಟಿಲೇರಿದ್ದರು. ರಾಜಧಾನಿ ನಿರ್ಮಾಣಕ್ಕೆ ತಮ್ಮ ಜಮೀನು ಕೇಳಿದ್ದನ್ನು ಕೋರ್ಟ್ನಲ್ಲಿ ಪ್ರಶ್ನಿಸಲಾಗಿತ್ತು. ಅದರ ಅಂತಿಮ ತೀರ್ಪು ಈಗ ಹೊರಬಂದಿದೆ. ಮೂರು ರಾಜಧಾನಿ … Continue reading ಆಂಧ್ರಕ್ಕೆ ಮೂರು ರಾಜಧಾನಿ- ಸಿಎಂಗೆ ಭಾರಿ ಹಿನ್ನಡೆ: ಪ್ರಣಾಳಿಕೆಯಲ್ಲಿರುವಂತೆ ನಡೆದುಕೊಳ್ಳಿ ಎಂದ ಹೈಕೋರ್ಟ್
Copy and paste this URL into your WordPress site to embed
Copy and paste this code into your site to embed