ಮೂರು ಲಕ್ಷ ಕೊಟ್ಟರೆ ನೀವು ಬಚಾವ್​… ಇಲ್ಲಾಂದ್ರೆ ಅಷ್ಟೇ ಎಂದು ಚಾಕು ತೋರಿಸಿದ ‘ಸಿಸಿಬಿ ಅಧಿಕಾರಿಗಳು’

ಬೆಂಗಳೂರು: ಸ್ಟೇಷನರಿ ಅಂಗಡಿ ಮಾಲೀಕ ಮತ್ತು ಗ್ರಾಹಕನಿಗೆ ಚಾಕು ತೋರಿಸಿ ಸಿಸಿಬಿ ಪೊಲೀಸರೆಂದು ಬೆದರಿಸಿ ಸುಲಿಗೆ ಮಾಡುತ್ತಿದ್ದ ಎಂಟು ಮಂದಿಯನ್ನು ಕೆ.ಆರ್.ಪುರ ಪೊಲೀಸರು ಬಂಧಿಸಿದ್ದಾರೆ. ಕೆ.ಆರ್.ಪುರದ ಅಪ್ರೋಜ್ ಖಾನ್ (29), ರೂಹಿದ್ (20), ಸಾದೀಕ್ (19), ಮನ್ಸೂರ್ (22), ಕುರಮ್ (25), ಶೇಖ್ ಸಲ್ಮಾನ್ (29) ಹಾಗೂ ಸಂಚುರೂಪಿಸಿದ್ದ ರುದ್ರೇಶ್ (39), ಮುಸ್ತಾರ್ ಆಲಿ (39) ಬಂಧಿತರು. 9 ಮೊಬೈಲ್, 1 ಡ್ರ್ಯಾಗರ್, 2 ಸಾವಿರ ರೂ. 2 ಬೈಕ್, ನಕಲಿ ಪೊಲೀಸ್ ಐಡಿ ಕಾರ್ಡ್, 1 … Continue reading ಮೂರು ಲಕ್ಷ ಕೊಟ್ಟರೆ ನೀವು ಬಚಾವ್​… ಇಲ್ಲಾಂದ್ರೆ ಅಷ್ಟೇ ಎಂದು ಚಾಕು ತೋರಿಸಿದ ‘ಸಿಸಿಬಿ ಅಧಿಕಾರಿಗಳು’