ಎಂಪಿ, ಎಂಎಲ್ಎಗಳಿಗೆ ಶಾಕ್ ನೀಡಿದ ‘ಸುಪ್ರೀಂ’: ಒಮ್ಮೆ ಕೇಸ್ ದಾಖಲಾದ್ರೆ ವಾಪಸ್ ಪಡೆಯೋದು ಇನ್ನು ಸುಲಭವಲ್ಲ
ನವದೆಹಲಿ: ಜನಪ್ರತಿನಿಧಿಗಳ ಕೇಸ್ಗಳನ್ನು ನಡೆಸುವ ಸಂಬಂಧ ಹಲವು ರಾಜ್ಯಗಳಲ್ಲಿ ವಿಶೇಷ ಜನಪ್ರತಿನಿಧಿಗಳ ಕೋರ್ಟ್ಗಳು ಕಾರ್ಯ ನಿರ್ವಹಿಸುತ್ತಿವೆ. ಇವಲ್ಲದೇ ಇವರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಸಿಬಿಐ ವಿಶೇಷ ಕೋರ್ಟ್ಗಳಲ್ಲಿಯೂ ನಡೆಸಲಾಗುತ್ತದೆ. ಆದರೆ ಇಂಥ ಕೋರ್ಟ್ಗಳಲ್ಲಿ ದಾಖಲಾಗಿರುವ ಕೇಸ್ಗಳ ಪೈಕಿ ಕೆಲವು ಕೇಸ್ಗಳು ಯಾವ್ಯಾವುದೋ ಕಾರಣಕ್ಕೆ ವಾಪಸ್ ತೆಗೆದುಕೊಳ್ಳುತ್ತಿರುವುದು ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಮಹತ್ವದ ತೀರ್ಪೊಂದನ್ನು ಹೊರಡಿಸಿದೆ. ಅದೇನೆಂದರೆ, ಈ ಕೋರ್ಟ್ಗಳಲ್ಲಿ ದಾಖಲಾಗುವ ಸಂಸದರು, ಶಾಸಕರ ವಿರುದ್ಧದ ಕೇಸ್ಗಳನ್ನು ಯಾವುದೇ ಕಾರಣಕ್ಕೂ ಹಿಂದಕ್ಕೆ ಪಡೆಯುವಂತಿಲ್ಲ. ಒಂದು ವೇಳೆ ಹಾಗೆ … Continue reading ಎಂಪಿ, ಎಂಎಲ್ಎಗಳಿಗೆ ಶಾಕ್ ನೀಡಿದ ‘ಸುಪ್ರೀಂ’: ಒಮ್ಮೆ ಕೇಸ್ ದಾಖಲಾದ್ರೆ ವಾಪಸ್ ಪಡೆಯೋದು ಇನ್ನು ಸುಲಭವಲ್ಲ
Copy and paste this URL into your WordPress site to embed
Copy and paste this code into your site to embed