ಭಯೋತ್ಪಾದನೆಯ ಹೆಬ್ಬಾಗಿಲು! ತಬ್ಲಿಘಿ ಸಂಘಟನೆ ಬ್ಯಾನ್‌ ಮಾಡಿದ ಸೌದಿ: ಪ್ರಜೆಗಳಿಗೆ ಕೊಟ್ಟಿದೆ ಭಾರಿ ಎಚ್ಚರಿಕೆ

ರಿಯಾದ್‌: ಕಳೆದ ವರ್ಷ ಕರೊನಾ ಅಲೆ ಶುರುವಾದಾಗ ಭಾರತದಲ್ಲಿ ತಬ್ಲಿಘಿ ಸಂಘಟನೆಗಳು ಭಾರಿ ಸುದ್ದಿ ಮಾಡಿದ್ದವು. ಕರೊನಾ ಹರಡಲು ಇವರೇ ಮುಖ್ಯ ಕಾರಣ ಎಂದು ಭಾರಿ ಕೋಲಾಹಲವೇ ಎದ್ದಿತ್ತು. ಈ ಸಂಘಟನೆಯ ಆಳಕ್ಕೆ ಹೋದಾಗ ಭಯಾನಕ ಕೃತ್ಯಗಳು ಒಂದೊಂದಾಗಿ ಹೊರಕ್ಕೆ ಬಂದಿದ್ದವು. ಆದರೆ ಇವರ ಪರವಾಗಿ ಹಲವು ಭಾರತೀಯರು ದನಿ ಎತ್ತಿದ್ದರು. ಕೊನೆಗೆ ಈ ವಿಷಯ ಅಲ್ಲಿಗೇ ತಣ್ಣಗಾಗಿತ್ತು. ಆದರೆ ಇದೇ ಸಂಘಟನೆ ಭಯೋತ್ಪಾದನೆಯ ಹೆಬ್ಬಾಗಿಲು ಅಂಗಿರುವ ಸೌದಿ ಅರೇಬಿಯಾ ಸುನ್ನಿ ಇಸ್ಲಾಮಿಕ್ ಸಂಘಟನೆಯಾಗಿರುವ ತಬ್ಲಿಘಿ ಜಮಾತ್ … Continue reading ಭಯೋತ್ಪಾದನೆಯ ಹೆಬ್ಬಾಗಿಲು! ತಬ್ಲಿಘಿ ಸಂಘಟನೆ ಬ್ಯಾನ್‌ ಮಾಡಿದ ಸೌದಿ: ಪ್ರಜೆಗಳಿಗೆ ಕೊಟ್ಟಿದೆ ಭಾರಿ ಎಚ್ಚರಿಕೆ