ರಾಮಮಂದಿರ ಭೂಮಿ ಪೂಜೆ v/s ಇಂದಿರಾಗಾಂಧಿ ಭಾಷಣ: ಏಟು-ತಿರುಗೇಟು
ನವದೆಹಲಿ: ಇದೇ 5ರಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿರುವ ಅಯೋಧ್ಯೆಯ ರಾಮಮಂದಿರದ ಭೂಮಿಪೂಜೆಯ ಕಾರ್ಯಕ್ರವನ್ನ ಡಿ.ಡಿ.ವಾಹಿನಿಯಲ್ಲಿ ನೇರ ಪ್ರಸಾರ ಮಾಡಲು ಇದಾಗಲೇ ಸಿದ್ಧತೆ ನಡೆದಿರುವ ಬೆನ್ನಲ್ಲೇ ವಿರೋಧ ಪಕ್ಷಗಳಿಂದ ಭಾರಿ ಟೀಕೆಗಳು ವ್ಯಕ್ತವಾಗಿವೆ. ಇಂಥ ಕಾರ್ಯಕ್ರಮವನ್ನು ನೇರಪ್ರಸಾರ ಮಾಡುವ ಮೂಲಕ ಸಂಪನ್ಮೂಲಗಳ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದರ ನೇರಪ್ರಸಾರದ ಅವಶ್ಯಕತೆ ಏನಿದೆ ಎಂದೆಲ್ಲಾ ಬಿಜೆಪಿಯನ್ನು ವಿರೋಧ ಪಕ್ಷಗಳು ಪ್ರಶ್ನಿಸಿವೆ. ಇದೇನು ಸರ್ಕಾರಿ ಕಾರ್ಯಕ್ರಮವಲ್ಲ. ಅದನ್ನು ಸರ್ಕಾರದ ಚಾನೆಲ್ ಒಂದರಲ್ಲಿ ನೇರ ಪ್ರಸಾರ ಮಾಡುವುದು ಸರಿಯಲ್ಲ, ಇದರಿಂದ ಪ್ರಧಾನಿ ನರೇಂದ್ರ ಮೋದಿ … Continue reading ರಾಮಮಂದಿರ ಭೂಮಿ ಪೂಜೆ v/s ಇಂದಿರಾಗಾಂಧಿ ಭಾಷಣ: ಏಟು-ತಿರುಗೇಟು
Copy and paste this URL into your WordPress site to embed
Copy and paste this code into your site to embed