ಪ್ರಯಾಗ್‌ರಾಜ್‌ ಸಂತನ ಸಾವಿಗೆ ಕಾರಣವಾಯ್ತಾ ಯುವತಿ ಜತೆಗಿನ ಫೋಟೋ? ಜಟಿಲವಾಗುತ್ತಲೇ ಸಾಗಿದೆ ಕೇಸ್‌…

ಪ್ರಯಾಗ್​ರಾಜ್​ (ಉತ್ತರಪ್ರದೇಶ): ಅಖಿಲ ಭಾರತೀಯ ಅಖಾಡ ಪರಿಷತ್ತಿನ ಅಧ್ಯಕ್ಷ ಮಹಾಂತ್ ನರೇಂದ್ರ ಗಿರಿ ಅವರ ಸಾವಿನ ಪ್ರಕರಣ ದಿನದಿಂದ ದಿನಕ್ಕೆ ತಿರುವು ಪಡೆದುಕೊಳ್ಳುತ್ತಿದ್ದು, ಅವರ ಸಾವಿನ ರಹಸ್ಯ ಇನ್ನೂ ನಿಗೂಢವಾಗುತ್ತಲೇ ಸಾಗಿದೆ. ಅವರು ಕಳೆದ ಸೋಮವಾರ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಈಗ ಪೊಲೀಸರಿಗೆ ಅವರೇ ಬರೆದಿದ್ದಾರೆ ಎನ್ನಲಾದ ಏಳೆಂಟು ಪುಟಗಳಷ್ಟು ಬರೆದಿರುವ ಡೆತ್ ನೋಟ್ ಕೂಡ ಸಿಕ್ಕಿದ್ದು, ‘ಇದುವರೆಗೆ ನಾನು ಹೆಮ್ಮೆಯಿಂದ ಬದುಕಿದ್ದೇನೆ, ಹೆಮ್ಮೆ ಇಲ್ಲದೆ ಬದುಕಲು ಸಾಧ್ಯವಿಲ್ಲ. ಹೀಗಾಗಿ ನನ್ನ ದಾರಿ ನಾನು ನೋಡಿಕೊಳ್ಳುತ್ತೇನೆ’ … Continue reading ಪ್ರಯಾಗ್‌ರಾಜ್‌ ಸಂತನ ಸಾವಿಗೆ ಕಾರಣವಾಯ್ತಾ ಯುವತಿ ಜತೆಗಿನ ಫೋಟೋ? ಜಟಿಲವಾಗುತ್ತಲೇ ಸಾಗಿದೆ ಕೇಸ್‌…