‘ಇಲ್ಲಿರುವುದು ಒಂದೇ ಸರ್ಕಾರ, ಅದು ಶಿವನ ಸರ್ಕಾರ- ಇಲ್ಲಿಂದು ಇತಿಹಾಸ ಸೃಷ್ಟಿಯಾಗಿದೆ…’

ವಾರಣಾಸಿ: ವಾರಾಣಸಿಯಲ್ಲಿ 339 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿರುವ ಕಾಶಿ ವಿಶ್ವನಾಥ ಕಾರಿಡಾರ್‌ಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಾಶಿ ನೆಲದ ಮಹತ್ವದ ಬಗ್ಗೆ ವಿವರಿಸಿದರು. ಕಾಶಿಯ ಬಗ್ಗೆ ಎಷ್ಟೇ ಮಾತನಾಡಿದರೂ ಅಷ್ಟೇ ಭಾವುಕರಾಗುತ್ತೇನೆ. ಕಾಶಿ ಎಂದರೆ ಇದು ಸಂವೇದನೆಯ ಸೃಷ್ಟಿ, ಕಾಶಿ ಎಂದರೆ ಇಲ್ಲಿ ಮೃತ್ಯು ಕೂಡ ಮಂಗಳವೇ. ಕಾಶಿಯಲ್ಲಿ ಸತ್ಯವೇ ಸಂಸ್ಕಾರ, ಕಾಶಿಯಲ್ಲಿ ಪ್ರೇಮವೇ ಪರಂಪರೆ ಎಂದರು. ನಾಲ್ಕು ಜೈನ ತೀರ್ಥಂಕರರ ಜನ್ಮಭೂಮಿಯಾಗಿರುವ ಕಾಶಿಯಲ್ಲಿ ಇಲ್ಲಿಯವರೆಗೆ … Continue reading ‘ಇಲ್ಲಿರುವುದು ಒಂದೇ ಸರ್ಕಾರ, ಅದು ಶಿವನ ಸರ್ಕಾರ- ಇಲ್ಲಿಂದು ಇತಿಹಾಸ ಸೃಷ್ಟಿಯಾಗಿದೆ…’