ಅಧ್ಯಯನದಿಂದ ಸಾಬೀತಾಯ್ತು ಗಂಗೆಯ ಪಾವಿತ್ರ್ಯತೆ: ಹೆಣಗಳ ರಾಶಿಯ ನಡುವೆಯೂ ಕರೊನಾ ಕುರುಹಿಲ್ಲ!

ನವದೆಹಲಿ: ಗಂಗಾ ನದಿಯ ಪಾವಿತ್ರ್ಯದ ಮುಂದೆ ಎಲ್ಲವೂ ನಗಣ್ಯ, ಲಕ್ಷಾಂತರ ಹೆಣಗಳು ತೇಲಿಬಂದರೂ ಗಂಗೆಯ ನದಿಯ ನೀರಲ್ಲಿ ವಿಷ ಮಿಶ್ರಣವಾಗಲ್ಲ ಆದ್ದರಿಂದಲೇ ಗಂಗಾ ಸ್ನಾನ ತುಂಗಾ ಪಾನ ಎನ್ನುವುದು ತಲೆತಲಾಂತರಗಳಿಂದ ಪ್ರಚಲಿತವಾಗಿ ಬಂದಿರುವ ಮಾತು. ಇದೇ ಕಾರಣಕ್ಕೆ ಹಿಂದೂ ಧರ್ಮದಲ್ಲಿ ಗಂಗಾನದಿಗೆ ಅಷ್ಟು ಮಹತ್ವ ನೀಡಲಾಗಿದೆ. ಇದೀಗ ಗಂಗೆ ತಮ್ಮ ಪಾವಿತ್ರ್ಯವನ್ನು ಮತ್ತೊಮ್ಮೆ ಸಾಬೀತುಮಾಡಿದ್ದಾಳೆ. ಇತ್ತೀಚೆಗೆ ಕರೊನಾ ಸೋಂಕಿತರ ಶವಗಳು ಗಂಗಾನದಿಯಲ್ಲಿ ತೇಲಿಬಂದು ಬಹಳ ಸುದ್ದಿ ಮಾಡಿತ್ತು. ಇದು ರಾಜಕೀಯ ತಿರುವನ್ನೂ ಪಡೆದುಕೊಂಡು ಒಬ್ಬರ ಮೇಲೆ ಒಬ್ಬರು … Continue reading ಅಧ್ಯಯನದಿಂದ ಸಾಬೀತಾಯ್ತು ಗಂಗೆಯ ಪಾವಿತ್ರ್ಯತೆ: ಹೆಣಗಳ ರಾಶಿಯ ನಡುವೆಯೂ ಕರೊನಾ ಕುರುಹಿಲ್ಲ!