ಪಂಜಾಬ್ ಸಿಎಂ ಸಹೋದರನಿಗೇ ಸಿಗಲಿಲ್ಲ ಟಿಕೆಟ್! ಪಕ್ಷೇತರನಾಗಿ ನಿಂತು ಕಿಡಿ ಕಾರಿದ ಚನ್ನಿ
ಚಂಡೀಗಢ: ಪ್ರಧಾನಿ ನರೇಂದ್ರ ಮೋದಿಯವರು ಪಂಜಾಬ್ಗೆ ಹೋದಾಗ ಅಲ್ಲಿ ಭದ್ರತಾಲೋಪ ಎಸಗಿ ಭಾರಿ ಪೇಚಿಗೆ ಸಿಲುಕಿರುವ ಪಂಜಾಬ್ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ಅವರೀಗ ಮತ್ತೆ ಸುದ್ದಿಯಲ್ಲಿದ್ದಾರೆ. ತಮ್ಮ ಸಹೋದರನಿಗೆ ಕಾಂಗ್ರೆಸ್ನ ಟಿಕೆಟ್ ಕೊಡಿಸಬೇಕೆಂದು ಪರೋಕ್ಷವಾಗಿ ಹರಸಾಹಸ ಪಟ್ಟಿದ್ದರೂ ಅದು ಸಾಧ್ಯವಾಗಲಿಲ್ಲ. ಆದ್ದರಿಂದ ಅವರ ಸಹೋದರ ಮನೋಹರ್ ಸಿಂಗ್ ಚನ್ನಿ ಅವರಿಗೆ ಟಿಕೆಟ್ ಕೈತಪ್ಪಿ ಹೋಗಿದೆ. ಇದರಿಂದ ಅಸಮಾಧಾನಗೊಂಡಿರುವ ಬಸ್ಸಿ ಪಠಾನಾ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ತಮ್ಮ ಬದಲಿಗೆ ಈ ಕ್ಷೇತ್ರದಿಂದ ಶಾಸಕ … Continue reading ಪಂಜಾಬ್ ಸಿಎಂ ಸಹೋದರನಿಗೇ ಸಿಗಲಿಲ್ಲ ಟಿಕೆಟ್! ಪಕ್ಷೇತರನಾಗಿ ನಿಂತು ಕಿಡಿ ಕಾರಿದ ಚನ್ನಿ
Copy and paste this URL into your WordPress site to embed
Copy and paste this code into your site to embed