‘ಮುದ್ದುಲಕ್ಷ್ಮಿ’ಗೆ ಶಾಕ್ ಕೊಟ್ಟ ಪೊಲೀಸರು- ಮನೆಯೊಳಗೆ ದಿಢೀರ್ ಪ್ರವೇಶಿಸಿ ಪರಿಶೀಲನೆ
ಬೆಂಗಳೂರು: ಖಾಸಗಿ ಚಾನೆಲ್ ಒಂದರಲ್ಲಿ ಪ್ರಸಾರವಾಗುವ ಮುದ್ದುಲಕ್ಷ್ಮಿ ಧಾರಾವಾಹಿ ತಂಡಕ್ಕೆ ಪೊಲೀಸರು ಶಾಕ್ ಕೊಟ್ಟ ಘಟನೆ ನಡೆದಿದೆ. ಲಾಕ್ಡೌನ್ ಹಿನ್ನೆಲೆಯಲ್ಲಿ ಎಲ್ಲಾ ಮಾದರಿಯ ಶೂಟಿಂಗ್ಗಳನ್ನು ಬ್ಯಾನ್ ಮಾಡಿದ್ದರೂ ಶೂಟಿಂಗ್ ಕಾರ್ಯದಲ್ಲಿ ಈ ತಂಡ ನಿರತವಾಗಿತ್ತು ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಶೂಟಿಂಗ್ ನಡೆಯುತ್ತಿದೆ ಎನ್ನಲಾದ ಜ್ಞಾನಭಾರತಿ ಠಾಣಾ ವ್ಯಾಪ್ತಿ ಮನೆಯೊಂದರ ಮೇಲೆ ದಾಳಿ ನಡೆಸಿದ ಪೊಲೀಸರು ತಂಡದ ವಿರುದ್ಧ ಗರಂ ಆಗಿದ್ದಾರೆ. ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಜ್ಞಾನಭಾರತಿ ಪೊಲೀಸರಿಂದ ಪರಿಶೀಲನೆ ನಡೆಯಿತು. ಆದರೆ … Continue reading ‘ಮುದ್ದುಲಕ್ಷ್ಮಿ’ಗೆ ಶಾಕ್ ಕೊಟ್ಟ ಪೊಲೀಸರು- ಮನೆಯೊಳಗೆ ದಿಢೀರ್ ಪ್ರವೇಶಿಸಿ ಪರಿಶೀಲನೆ
Copy and paste this URL into your WordPress site to embed
Copy and paste this code into your site to embed