VIDEO: ಹೋರಿ, ಟಗರು ಆಯ್ತು; ಈಗ ಕೋತಿಯ ಮುನಿಸು… ಸ್ವಲ್ಪದರಲ್ಲೇ ಬಚಾವಾದ ಶಾಸಕ ರೇಣುಕಾಚಾರ್ಯ
ದಾವಣಗೆರೆ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿಯೂ ಆಗಿರುವ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಹಾಗೂ ಪ್ರಾಣಿಗಳಿಗೆ ಅದೇಕೋ ಆಗಿಬರುವಂತೆ ಕಾಣಿಸುತ್ತಿಲ್ಲ. ಈ ಹಿಂದೆ ಹೋರಿ, ಅದಾದ ಮೇಲೆ ಟಗರಿನ ದಾಳಿಯಿಂದ ಶಾಸಕರು ಬಚಾವಾಗಿದ್ದರು. ಅದಾದ ನಂತರ ಇಂದು ಕೋತಿ ದಾಳಿ ಮಾಡಲು ಹೋಗಿತ್ತು. ಅದೃಷ್ಟವಶಾತ್ ಅದರಿಂದಲೂ ಶಾಸಕರು ಬಚಾವಾಗಿದ್ದಾರೆ. ದಾವಣಗೆರೆಯ ತಾಲೂಕು ಕಚೇರಿ ಎದುರು ಕೋತಿ ಹಾವಳಿ ಹೆಚ್ಚಾಗಿದ್ದು, ಅದು ರೇಣುಕಾಚಾರ್ಯ ಅವರ ಮೇಲೆ ಎಗರಲು ರೆಡಿಯಾಗಿತ್ತು. 20ಕ್ಕೂ ಹೆಚ್ಚು ಜನರ ಮೇಲೆ ದಾಳಿ ಮಾಡಿರುವ ಈ … Continue reading VIDEO: ಹೋರಿ, ಟಗರು ಆಯ್ತು; ಈಗ ಕೋತಿಯ ಮುನಿಸು… ಸ್ವಲ್ಪದರಲ್ಲೇ ಬಚಾವಾದ ಶಾಸಕ ರೇಣುಕಾಚಾರ್ಯ
Copy and paste this URL into your WordPress site to embed
Copy and paste this code into your site to embed