VIDEO: ಹೋರಿ, ಟಗರು ಆಯ್ತು; ಈಗ ಕೋತಿಯ ಮುನಿಸು… ಸ್ವಲ್ಪದರಲ್ಲೇ ಬಚಾವಾದ ಶಾಸಕ ರೇಣುಕಾಚಾರ್ಯ

ದಾವಣಗೆರೆ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿಯೂ ಆಗಿರುವ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಹಾಗೂ ಪ್ರಾಣಿಗಳಿಗೆ ಅದೇಕೋ ಆಗಿಬರುವಂತೆ ಕಾಣಿಸುತ್ತಿಲ್ಲ. ಈ ಹಿಂದೆ ಹೋರಿ, ಅದಾದ ಮೇಲೆ ಟಗರಿನ ದಾಳಿಯಿಂದ ಶಾಸಕರು ಬಚಾವಾಗಿದ್ದರು. ಅದಾದ ನಂತರ ಇಂದು ಕೋತಿ ದಾಳಿ ಮಾಡಲು ಹೋಗಿತ್ತು. ಅದೃಷ್ಟವಶಾತ್​ ಅದರಿಂದಲೂ ಶಾಸಕರು ಬಚಾವಾಗಿದ್ದಾರೆ. ದಾವಣಗೆರೆಯ ತಾಲೂಕು ಕಚೇರಿ ಎದುರು ಕೋತಿ ಹಾವಳಿ ಹೆಚ್ಚಾಗಿದ್ದು, ಅದು ರೇಣುಕಾಚಾರ್ಯ ಅವರ ಮೇಲೆ ಎಗರಲು ರೆಡಿಯಾಗಿತ್ತು. 20ಕ್ಕೂ ಹೆಚ್ಚು ಜನರ ಮೇಲೆ ದಾಳಿ ಮಾಡಿರುವ ಈ … Continue reading VIDEO: ಹೋರಿ, ಟಗರು ಆಯ್ತು; ಈಗ ಕೋತಿಯ ಮುನಿಸು… ಸ್ವಲ್ಪದರಲ್ಲೇ ಬಚಾವಾದ ಶಾಸಕ ರೇಣುಕಾಚಾರ್ಯ