ಮಳೆ ಬಂತೆಂದು ಮರದ ಕೆಳಗೆ ನಿಂತವರ ಮೇಲೆ ಎರಗಿದ ಸಿಡಿಲು: ಭಯಾನಕ ವಿಡಿಯೋ ವೈರಲ್​

ಗುರುಗ್ರಾಮ: ಮಳೆ ಬರುವ ಸಂದರ್ಭದಲ್ಲಿ ಅದರಲ್ಲಿಯೂ ಗುಡುಗು, ಸಿಡಿಲು ಆರ್ಭಟಿಸುತ್ತಿರುವ ವೇಳೆ ಮರದ ಕೆಳಗೆ ನಿಲ್ಲುವುದು ಬಹು ಅಪಾಯಕಾರಿ ಎಂದು ಹಲವಾರು ಬಾರಿ ಸಾಬೀತಾಗಿದೆ. ಅದರಲ್ಲಿಯೂ ಸುತ್ತಲೂ ಖಾಲಿ ಜಾಗವಿದ್ದು, ಒಂದೇ ಒಂದು ಮರವಿದ್ದರೆ, ಅಂಥ ಸಂದರ್ಭಗಳಲ್ಲಿ ಆ ಮರಕ್ಕೆ ಸಿಡಿಲು ಬಡಿಯುವುದು ಮಾಮೂಲು. ಆದರೆ ಇದನ್ನು ಅರಿಯದೇ ಮಳೆಗಾಗಿ ಮರದ ಕೆಳಗೆ ಆಸರೆ ಪಡೆದ ನಾಲ್ವರು ವ್ಯಕ್ತಿಗಳ ಮೇಲೆ ಸಿಡಿಲು ಬಡಿದು, ಅದರ ವಿಡಿಯೋ ಇದೀಗ ವೈರಲ್​ ಆಗಿದೆ. ಇವರನ್ನು ಅಲಿಗಂಜ್ ನಿವಾಸಿ ಶಿವದತ್, ಲಾಲಿ, … Continue reading ಮಳೆ ಬಂತೆಂದು ಮರದ ಕೆಳಗೆ ನಿಂತವರ ಮೇಲೆ ಎರಗಿದ ಸಿಡಿಲು: ಭಯಾನಕ ವಿಡಿಯೋ ವೈರಲ್​