ಗಂಡನಿಲ್ಲದೇ ಬದುಕಲಾರೆ, ಮನೆ ಮಾರಿ ಸಾಲ ತೀರಿಸಿ- ಮಕ್ಕಳನ್ನು ಉರುಳಿಗೆ ಹಾಕಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ

ಬೆಂಗಳೂರು: ಕರೊನಾದಿಂದ ಪತಿ ಮೃತಪಟ್ಟ ನಂತರ ವರ್ಷದವರೆಗೆ ಒಂಟಿಯಾಗಿದ್ದ ಮಹಿಳೆಯೊಬ್ಬರು, ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ನೆಲಮಂಗಲದಲ್ಲಿ ನಡೆದಿದೆ. ಮನೆ ಮೇಲೆ ಸಾಲ ಮಾಡಿಕೊಂಡು ಸಾಲ ತೀರಿಸಲಾಗದೇ, ಪತಿಯೂ ಇಲ್ಲದೇ ಖಿನ್ನತಗೆ ಜಾರಿದ್ದೇ ಇಂಥ ಭಯಾನಕ ಕೃತ್ಯಕ್ಕೆ ಕಾರಣವಾಗಿದೆ. ನೆಲಮಂಗಲದ ಮಾದನಾಯಕನ ಹಳ್ಳಿ ಬಳಿಯ ಪ್ರಕೃತಿ ಬಡಾವಣೆ ವಸಂತಾ (40), ಯಶವಂತ್ (15) ಹಾಗೂ ನಿಶ್ಚಿತಾ (6) ಮೃತಪಟ್ಟವರು. ಒಂದು ರೂಮಿನಲ್ಲಿ ಮಗನನ್ನು ನೇಣಿಗೆ ಹಾಕಿ, ಇನ್ನೊಂದು ಕೊಠಡಿಯಲ್ಲಿ ಮಗಳ ಜತೆ ತಾವೂ ಆತ್ಮಹತ್ಯೆ … Continue reading ಗಂಡನಿಲ್ಲದೇ ಬದುಕಲಾರೆ, ಮನೆ ಮಾರಿ ಸಾಲ ತೀರಿಸಿ- ಮಕ್ಕಳನ್ನು ಉರುಳಿಗೆ ಹಾಕಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ