ನಿಜ್ಜಾರ್ ಹತ್ಯೆ ಪ್ರಕರಣದ ಬಂಧಿತರಿಗಿದೆ ಗ್ಯಾಂಗ್​ಗಳ ಸಂಪರ್ಕ: ಜೈಶಂಕರ್

ನವದೆಹಲಿ: ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್ ನನ್ನು ಕಳೆದ ವರ್ಷ ಹತ್ಯೆಗೈದ ಆರೋಪದ ಮೇಲೆ ಮೂವರು ಭಾರತೀಯರ ಬಂಧನ ಮತ್ತು ಅವರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಕೆನಡಾದ ಅಧಿಕಾರಿಗಳಿಂದ ಭಾರತವು ಮಾಹಿತಿಯನ್ನು ನಿರೀಕ್ಷಿಸುತ್ತಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ. ಇದನ್ನೂ ಓದಿ: ಚೀನಾದ 7 ಯುದ್ಧ ವಿಮಾನ ಕಾರ್ಯಾಚರಣೆ..ಕ್ಷಿಪಣಿ ನಿಯೋಜನೆಗೆ ಸಜ್ಜಾದ ತೈವಾನ್ ಕೆನಡಾ ಪೊಲೀಸರು ಶುಕ್ರವಾರ ಮೂವರು ಶಂಕಿತರನ್ನು ಬಂಧಿಸಿಅವರು ಭಾರತ ಸರ್ಕಾರದೊಂದಿಗೆ ಇರುವ ಸಂಪರ್ಕಗಳನ್ನು ತನಿಖೆ ಮಾಡುತ್ತಿದ್ದಾರೆ. ಶಂಕಿತರು ಹಲವು ರೀತಿಯ … Continue reading ನಿಜ್ಜಾರ್ ಹತ್ಯೆ ಪ್ರಕರಣದ ಬಂಧಿತರಿಗಿದೆ ಗ್ಯಾಂಗ್​ಗಳ ಸಂಪರ್ಕ: ಜೈಶಂಕರ್