ಅಂದು ಗೋಕುಲ್​, ಇಂದು ಹರ್ಷ: ಹತ್ಯೆಗೆ ಜೈಲಿನಿಂದಲೇ ಸ್ಕೆಚ್​ ಹಾಕಿದ್ರಾ? ಇವನದ್ದಾ ಮಾಸ್ಟರ್​ಮೈಂಡ್​?

ಶಿವಮೊಗ್ಗ: ಶಿವಮೊಗ್ಗದಲ್ಲಿ ಭಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಇದೀಗ ಭಾರಿ ಟ್ವಿಸ್ಟ್​ ಸಿಕ್ಕಿದ್ದು, ಹತ್ಯೆಗೆ ಶಿವಮೊಗ್ಗ ಜೈಲಿನಿಂದ ಸಿದ್ಧವಾಯ್ತಾ ಮಾಸ್ಟರ್ ಪ್ಲ್ಯಾನ್ ಎಂಬ ಸಂದೇಹ ವ್ಯಕ್ತವಾಗಿದೆ. ದಶಕದ ಹಿಂದೆ ಹಿಂದೂ ಕಾರ್ಯಕರ್ತ ಗೋಕುಲ್ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯಲ್ಲಿರುವ ರೌಡಿ ಸಾತು ನೇತೃತ್ವದಲ್ಲಿ ಹರ್ಷ ಅವರನ್ನು ಮುಗಿಸುವ ಕೃತ್ಯಕ್ಕೆ ಇಳಿದಿದ್ದರಾ ಹಂತಕರು ಎಂಬ ಬಗ್ಗೆ ಗುಮಾನಿಯಿದೆ. ಜೈಲಲ್ಲಿದ್ದುಕೊಂಡು, ಪ್ಲ್ಯಾನ್ ಮಾಡಿ ಸಹಕಾರ ನೀಡಿರೋ ಆರೋಪ‌ ಕೇಳಿಬಂದಿದೆ. ಹರ್ಷ … Continue reading ಅಂದು ಗೋಕುಲ್​, ಇಂದು ಹರ್ಷ: ಹತ್ಯೆಗೆ ಜೈಲಿನಿಂದಲೇ ಸ್ಕೆಚ್​ ಹಾಕಿದ್ರಾ? ಇವನದ್ದಾ ಮಾಸ್ಟರ್​ಮೈಂಡ್​?