ನಾನು ಗೆದ್ರೆ ಚಂದ್ರನಲ್ಲಿಗೆ ಟ್ರಿಪ್‌, ಹೆಲಿಕಾಪ್ಟರ್‌-ಮೂರಂತಸ್ತಿನ ಬಂಗ್ಲೆ ಕೊಡುವೆ… ಪ್ರಣಾಳಿಕೆ ನೋಡಿ ಹುಬ್ಬೇರಿಸಿದ್ರು, ಕಾರಣ ಕೇಳಿ ಭೇಷ್ ಎಂದ್ರು!

ಚೆನ್ನೈ: ಚುನಾವಣೆ ಬಂತೆಂದರೆ ಸಾಕು… ಆಶ್ವಾಸನೆ, ಭರವಸೆಗಳ ಮಹಾಪೂರವನ್ನೇ ರಾಜಕಾರಣಿಗಳು ಹರಿಸಿಬಿಡುತ್ತಾರೆ. ಅವರ ಪೈಕಿ ಬೆರಳೆಣಿಕೆಯಷ್ಟು ಮಂದಿ ಕೆಲವು ಆಶ್ವಾಸನೆಗಳನ್ನು ಈಡೇರಿಸಿದರೂ ಉಳಿದ ಎಲ್ಲರಿಗೂ ಈ ಆಶ್ವಾಸನೆ ನೆನಪಾಗುವುದು ಮತ್ತೊಂದು ಚುನಾವಣೆ ಬಂದಾಗಲೇ. ಆದ್ದರಿಂದ ಆಶ್ವಾಸನೆಗಳನ್ನು ಹೊತ್ತು ಚುನಾವಣಾ ಪ್ರಣಾಳಿಕೆಯ ಕುರಿತು ಬುದ್ಧಿವಂತರು ತಲೆಕೆಡಿಸಿಕೊಳ್ಳುವುದೇ ಇಲ್ಲ. ಏಕೆಂದರೆ ಅವರಿಗೆ ಗೊತ್ತು ಎಲ್ಲವೂ ಪೊಳ್ಳು ಎಂದು. ಆದರೆ ಕೆಲವರು ಮಾತ್ರ ಇಂದಿಗೂ ಇದನ್ನೇ ನಂಬಿಬಿಡುತ್ತಿದ್ದಾರೆ. ಅಂಥವರಿಗಾಗಿಯೇ ಆಶ್ವಾಸನೆಗಳ ಮಹಾಪೂರವೇ ಹರಿದುಬರುತ್ತದೆ. ಇದೀಗ ತಮಿಳುನಾಡಿದ ಅಭ್ಯರ್ಥಿಯೊಬ್ಬ ಹೊರಡಿಸಿರುವ ಚುನಾವಣಾ ಪ್ರಣಾಳಿಕೆ … Continue reading ನಾನು ಗೆದ್ರೆ ಚಂದ್ರನಲ್ಲಿಗೆ ಟ್ರಿಪ್‌, ಹೆಲಿಕಾಪ್ಟರ್‌-ಮೂರಂತಸ್ತಿನ ಬಂಗ್ಲೆ ಕೊಡುವೆ… ಪ್ರಣಾಳಿಕೆ ನೋಡಿ ಹುಬ್ಬೇರಿಸಿದ್ರು, ಕಾರಣ ಕೇಳಿ ಭೇಷ್ ಎಂದ್ರು!