ಅಂಬುಲೆನ್ಸ್‌ ಏಕೆ ಕೊಟ್ಟಿಲ್ಲ, ಕೂಡಲೇ ಏಕೆ ಕಳುಹಿಸಿಲ್ಲ… ಅಪ್ಪು ಅಭಿಮಾನಿಗಳ ಎಲ್ಲ ಪ್ರಶ್ನೆಗಳಿಗೆ ಡಾ.ರಮಣ ಉತ್ತರಿಸಿದ್ದು ಹೀಗೆ..

ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ಅವರಿಗೆ ಆರಂಭದಲ್ಲಿ ಚಿಕಿತ್ಸೆ ನೀಡಿರುವ ಅವರ ಫ್ಯಾಮಿಲಿ ವೈದ್ಯರಾಗಿರುವ ಡಾ.ರಮಣ ರಾವ್‌ ಅವರಿಗೆ ಈಗ ಭಾರಿ ಸಂಕಟ ಎದುರಾಗಿದೆ. ಪುನೀತ್‌ ಅವರು ಆರಂಭದಲ್ಲಿ ಈ ವೈದ್ಯರ ಬಳಿ ಹೋದಾಗ ಅವರು ಸರಿಯಾದ ಚಿಕಿತ್ಸೆ ನೀಡಲಿಲ್ಲ, ಆಂಬುಲೆನ್ಸ್‌ ವ್ಯವಸ್ಥೆ ಮಾಡಲಿಲ್ಲ. ಈ ಹಿನ್ನೆಲೆಯಲ್ಲಿ ತಾವು ತಮ್ಮ ಆರಾಧ್ಯ ದೈವ ಅಪ್ಪುವನ್ನು ಕಳೆದುಕೊಂಡಿರುವುದಾಗಿ ಅಭಿಮಾನಿಗಳು ತಿರುಗಿ ಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಡಾ.ರಮಣ ಅವರ ವಿರುದ್ಧ ಇದಾಗಲೇ ಕೇಸ್‌ ಕೂಡ ದಾಖಲಾಗಿದೆ. ಅವರು ಅಪ್ಪು … Continue reading ಅಂಬುಲೆನ್ಸ್‌ ಏಕೆ ಕೊಟ್ಟಿಲ್ಲ, ಕೂಡಲೇ ಏಕೆ ಕಳುಹಿಸಿಲ್ಲ… ಅಪ್ಪು ಅಭಿಮಾನಿಗಳ ಎಲ್ಲ ಪ್ರಶ್ನೆಗಳಿಗೆ ಡಾ.ರಮಣ ಉತ್ತರಿಸಿದ್ದು ಹೀಗೆ..