ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ಅವರಿಗೆ ಆರಂಭದಲ್ಲಿ ಚಿಕಿತ್ಸೆ ನೀಡಿರುವ ಅವರ ಫ್ಯಾಮಿಲಿ ವೈದ್ಯರಾಗಿರುವ ಡಾ.ರಮಣ ರಾವ್ ಅವರಿಗೆ ಈಗ ಭಾರಿ ಸಂಕಟ ಎದುರಾಗಿದೆ. ಪುನೀತ್ ಅವರು ಆರಂಭದಲ್ಲಿ ಈ ವೈದ್ಯರ ಬಳಿ ಹೋದಾಗ ಅವರು ಸರಿಯಾದ ಚಿಕಿತ್ಸೆ ನೀಡಲಿಲ್ಲ, ಆಂಬುಲೆನ್ಸ್ ವ್ಯವಸ್ಥೆ ಮಾಡಲಿಲ್ಲ. ಈ ಹಿನ್ನೆಲೆಯಲ್ಲಿ ತಾವು ತಮ್ಮ ಆರಾಧ್ಯ ದೈವ ಅಪ್ಪುವನ್ನು ಕಳೆದುಕೊಂಡಿರುವುದಾಗಿ ಅಭಿಮಾನಿಗಳು ತಿರುಗಿ ಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಡಾ.ರಮಣ ಅವರ ವಿರುದ್ಧ ಇದಾಗಲೇ ಕೇಸ್ ಕೂಡ ದಾಖಲಾಗಿದೆ. ಅವರು ಅಪ್ಪು … Continue reading ಅಂಬುಲೆನ್ಸ್ ಏಕೆ ಕೊಟ್ಟಿಲ್ಲ, ಕೂಡಲೇ ಏಕೆ ಕಳುಹಿಸಿಲ್ಲ… ಅಪ್ಪು ಅಭಿಮಾನಿಗಳ ಎಲ್ಲ ಪ್ರಶ್ನೆಗಳಿಗೆ ಡಾ.ರಮಣ ಉತ್ತರಿಸಿದ್ದು ಹೀಗೆ..
Copy and paste this URL into your WordPress site to embed
Copy and paste this code into your site to embed