ಡೆಲ್ಟಾ ಪ್ಲಸ್‌ ಮೂರನೆಯ ಅಲೆಯಲ್ಲ- ಕರೊನಾಕ್ಕೆ ಮಕ್ಕಳೇ ಟಾರ್ಗೆಟ್‌ ಅನ್ನೋದು ಸುಳ್ಳು: ಡಾ.ಪ್ರಸಾದ್‌

ಮೈಸೂರು: ಕರೊನಾ ಸೋಂಕಿನ ಬೆನ್ನಲ್ಲೇ ಇದೀಗ ಡೆಲ್ಟಾ ಪ್ಲಸ್‌ ಸೋಂಕು ಭಾರಿ ಸುದ್ದಿ ಮಾಡುತ್ತಿದೆ. ಆದರೆ ಇದರ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಡಿಎಚ್‌ಒ ಡಾ.ಪ್ರಸಾದ್ ಹೇಳಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಅವರು, ಡೆಲ್ಟಾ ಪ್ಲಸ್‌ ಸೋಂಕು ಮೇ ತಿಂಗಳ ಸ್ಯಾಂಪಲ್‌ನಲ್ಲಿ ಕಂಡುಬಂದಿತ್ತು. ನಿತ್ಯವೂ ಸಾವಿರಾರು ಸ್ವಾಬ್ ತೆಗೆಯುತ್ತೇವೆ. ಈ ಪೈಕಿ ಪ್ರತಿ ತಿಂಗಳೂ 40 ಸ್ಯಾಂಪಲ್‌ಗಳನ್ನು ರ್‍ಯಾಂಡಮ್‌ ಆಗಿ ಆಯ್ಕೆ ಮಾಡಿ ಬೆಂಗಳೂರಿಗೆ ಕಳುಹಿಸುತ್ತೇವೆ. ಮೇ ತಿಂಗಳಲ್ಲಿ ಬೆಂಗಳೂರಿನ ನಿಮ್ಹಾನ್ಸ್‌ಗೆ ಕಳುಹಿಸಿದ್ದ ಸ್ಯಾಂಪಲ್‌ನಲ್ಲಿ … Continue reading ಡೆಲ್ಟಾ ಪ್ಲಸ್‌ ಮೂರನೆಯ ಅಲೆಯಲ್ಲ- ಕರೊನಾಕ್ಕೆ ಮಕ್ಕಳೇ ಟಾರ್ಗೆಟ್‌ ಅನ್ನೋದು ಸುಳ್ಳು: ಡಾ.ಪ್ರಸಾದ್‌