ಡಿಜೆಹಳ್ಳಿ ಗಲಭೆ: ಕಾಲ್ ರೆಕಾರ್ಡ್ಸ್ ಲೀಕ್ ಆದ್ರೇನು? ಹೆದರಬೇಡಿ ಎಂದು ಕೈ ನಾಯಕರಿಗೆ ಡಿಕೆಶಿ ಅಭಯ
ಬೆಂಗಳೂರು: ಆಗಸ್ಟ್ 11ರಂದು ನಡೆದಿರುವ ಡಿ.ಜೆ.ಹಳ್ಳಿ, ಕೆ.ಜಿಹಳ್ಳಿ ಭಯಾನಕ ಗಲಭೆ ಪ್ರಕರಣದಲ್ಲಿ ಕಾಂಗ್ರೆಸ್ನ ಮಾಜಿ ಮೇಯರ್ ಸಂಪತ್ಕುಮಾರ್ ಅವರು ಗಲಭೆಕೋರರ ನಡುವೆ ನಡೆಸಿರುವ ಕಾಲ್ ರೆಕಾರ್ಡ್ಗಳು ಲೀಕ್ ಆಗುತ್ತಿದ್ದಂತೆಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪೊಲೀಸರ ವಿರುದ್ಧ ಹರಿಹಾಯ್ದಿದ್ದಾರೆ. ಇದು ಬಿಜೆಪಿ ನಡೆಸುತ್ತಿರುವ ಕುತಂತ್ರ. ಡಿಜೆಹಳ್ಳಿ ಘಟನೆಗೆ ಪೊಲೀಸರ ವೈಫಲ್ಯವೇ ಕಾರಣ, ಪೊಲೀಸರು ಸರ್ಕಾರದ ತಾಳಕ್ಕೆ ಕುಣಿಯುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ. ಗಲಭೆ ನಡೆದ ದಿನ ಸಂಪತ್ರಾಜ್ ಮೊಬೈಲ್ಫೋನ್ನಿಂದ ಹೊರಹೋಗಿರುವ ಮತ್ತು ಒಳಬಂದಿರುವ ಕರೆಗಳ ದಾಖಲೆಗಳು ಪೊಲೀಸರಿಗೆ ಸಿಕ್ಕಿದ್ದು … Continue reading ಡಿಜೆಹಳ್ಳಿ ಗಲಭೆ: ಕಾಲ್ ರೆಕಾರ್ಡ್ಸ್ ಲೀಕ್ ಆದ್ರೇನು? ಹೆದರಬೇಡಿ ಎಂದು ಕೈ ನಾಯಕರಿಗೆ ಡಿಕೆಶಿ ಅಭಯ
Copy and paste this URL into your WordPress site to embed
Copy and paste this code into your site to embed