ಟೂಲ್ಕಿಟ್ ಷಡ್ಯಂತ್ರ ಬಯಲಾಗುತ್ತಿದ್ದಂತೆಯೇ ಕೋರ್ಟ್ಗೆ ದಿಶಾ ದೌಡು: ದಾಖಲೆ ಬಹಿರಂಗ ಬೇಡ ಎಂದು ಕೋರಿಕೆ!
ನವದೆಹಲಿ: ಭಾರತದ ಕೆಲವು ವ್ಯಕ್ತಿಗಳಿಂದ ಹಿಡಿದು ಪಾಕಿಸ್ತಾನದ ತಲೆಕೆಡಿಸಿರುವ ಟೂಲ್ಕಿಟ್ ವಿವಾದ ಇದೀಗ ದಿನದಿಂದ ದಿನಕ್ಕೆ ತಿರುವು ಪಡೆಯುತ್ತಲೇ ಸಾಗಿದೆ. ಭಾರತದ ವಿರುದ್ಧ ಮಹಾ ಷಡ್ಯಂತ್ರ ರಚಿಸಿರುವ ಈ ಟೂಲ್ಕಿಟ್ ಹಗರಣದಲ್ಲಿ ಸಿಲುಕಿ ಒದ್ದಾಡುತ್ತಿರುವ ಪರಿಸರ ಕಾರ್ಯಕರ್ತೆ ದಿಶಾ ರವಿ ಇದೀಗ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ಇತ್ತ ಕಾಂಗ್ರೆಸ್ನ ನಾಯಕರು, ಕೆಲವು ಪರಿಸರವಾದಿಗಳು, ಮಹಿಳಾ ಸಂಘಟನೆಗಳು, ಕೆಲವು ನಟ-ನಟಿಯರು, ಕೆಲವು ರೈತ ನಾಯಕರು ದಿಶಾ ಮುಗ್ಧೆ ಎಂದು ಆಕೆಯ ಪರವಾಗಿ ಹೋರಾಟ ನಡೆಸುತ್ತಿದ್ದರೆ, ಅತ್ತ ಹಲವು … Continue reading ಟೂಲ್ಕಿಟ್ ಷಡ್ಯಂತ್ರ ಬಯಲಾಗುತ್ತಿದ್ದಂತೆಯೇ ಕೋರ್ಟ್ಗೆ ದಿಶಾ ದೌಡು: ದಾಖಲೆ ಬಹಿರಂಗ ಬೇಡ ಎಂದು ಕೋರಿಕೆ!
Copy and paste this URL into your WordPress site to embed
Copy and paste this code into your site to embed