VIDEO: ತಾಳಿಯೂ ಇಲ್ಲ, ಹಾರವೂ ಇಲ್ಲ: ವಧು- ವರರಿಬ್ಬರಿಗೂ ಷಟ್​ಸ್ಥಲ ಮುದ್ರೆಯ ಸರ; ಗದಗದಲ್ಲಿ ಡಿಫರೆಂಟ್​ ಮದುವೆ

ಗದಗ: ತಾಳಿ ಕಟ್ಟುವ ಸಂಪ್ರದಾಯ ಇಲ್ಲದೇ ಮಠಾಧೀಶರ ಸಮ್ಮುಖದಲ್ಲಿ ವಿಭಿನ್ನವಾದ ಮದುವೆಯೊಂದು ಗದಗದಲ್ಲಿ ನಡೆದಿದೆ. ಗದಗ ನಗರದ ನಿವಾಸಿ, ಬಸವ ಧರ್ಮ ಪ್ರತಿಪಾದಕ, ಚಿಂತಕ ಅಶೋಕ ಬರಗುಂಡಿ ಹಾಗೂ ವನಜಾಕ್ಷಿ- ದಯಾನಂದ ಗೌಡರ ಮಗಳು ಸುಷ್ಮಾ ಜೋಡಿಯ ವಿಶೇಷ ಕಲ್ಯಾಣೋತ್ಸವ ನಡೆದಿದೆ. ತಾಳಿ ವಿರೋಧಿಸಿ ಷಟ್ ಸ್ಥಲ ಚಿಹ್ನೆಯ ವಿವಾಹ ಮುದ್ರೆಯ ಸರ ಪರಸ್ಪರ ಹಾಕುವ ಮೂಲಕ ಈ ಜೋಡಿ ಮದುವೆಯಾಗಿದೆ. ಷಟಸ್ಥಲ ಚಿಹ್ನೆಯಲ್ಲಿ ಓಂ‌ನಮ ಶಿವಾಯ ಅಂತ ಬರೆಯಲಾಗಿದೆ. ಬಸವ ತತ್ವದ ಅಡಿಯಲ್ಲಿ ಈ ಮದುವೆ … Continue reading VIDEO: ತಾಳಿಯೂ ಇಲ್ಲ, ಹಾರವೂ ಇಲ್ಲ: ವಧು- ವರರಿಬ್ಬರಿಗೂ ಷಟ್​ಸ್ಥಲ ಮುದ್ರೆಯ ಸರ; ಗದಗದಲ್ಲಿ ಡಿಫರೆಂಟ್​ ಮದುವೆ