ಹುಚ್ಚನ ಸಾವಿಗೆ ಹೂವಿನಹಡಗಲಿಯಲ್ಲಿ ಶೋಕದ ಛಾಯೆ! ಈತ ಎಲ್ಲರಂಥಲ್ಲ… ವಿಐಪಿಗಳಂತೆ ಅಂತ್ಯಸಂಸ್ಕಾರ
ವಿಜಯನಗರ: ಈತ ಅರೆಹುಚ್ಚ. ಹೆಸರು ಬಸವರಾಜ್. ಎಲ್ಲರ ಬಾಯಲ್ಲ ಅರೆಹುಚ್ಚು ಬಸ್ಯಾ ಅಂತಲೂ, ಅಪ್ಪಾಜೀ ಅಂತಲೂ ಪ್ರಸಿದ್ಧನಾಗಿದ್ದ. ಅದ್ಯಾವ ಕಾರಣದಿಂದ ಹುಚ್ಚನಾದನೋ ಒಬ್ಬರಿಗೂ ತಿಳಿಯದು. ಆದರೆ ಭಿಕ್ಷೆ ಬೇಡುತ್ತ ಹೂವಿನಹಡಗಲಿ ತುಂಬೆಲ್ಲಾ ಓಡಾಡುತ್ತಿದ್ದ. ಕೆದರಿದ ಕೂದಲು, ಮೊಗದಲ್ಲಿ ನಗು ಇಷ್ಟೇ ಈತನ ಬಂಡವಾಳ, ಇವನ ಒಂದೇ ಒಂದು ವಿಶೇಷ ಗುಣ ಎಂದರೆ ಒಂದು ರೂಪಾಯಿ ಮಾತ್ರ ಭಿಕ್ಷೆ ನೀಡಿ ಎಂದು ಕೇಳುತ್ತಿದ್ದ. ಹೂವಿನಹಡಗಲಿ ಜನತೆಗೆ ಈತನ ಬಗ್ಗೆ ಅದ್ಯಾವ ನಂಟೋ ಗೊತ್ತಿಲ್ಲ. ಜನರಿಗೆ ಈ ‘ಅರೆಹುಚ್ಚ ಬಸ್ಯಾ’ … Continue reading ಹುಚ್ಚನ ಸಾವಿಗೆ ಹೂವಿನಹಡಗಲಿಯಲ್ಲಿ ಶೋಕದ ಛಾಯೆ! ಈತ ಎಲ್ಲರಂಥಲ್ಲ… ವಿಐಪಿಗಳಂತೆ ಅಂತ್ಯಸಂಸ್ಕಾರ
Copy and paste this URL into your WordPress site to embed
Copy and paste this code into your site to embed