ದೇವಾಲಯದ ಆವರಣ ಶುಚಿಗೊಳಿಸಲು ಹೋಗಿ ಎಡವಟ್ಟು: ಹಳೆಬೀಡಿನ ಐತಿಹಾಸಿಕ ವಿಗ್ರಹಗಳಿಗೆ ಹಾನಿ

ಹಾಸನ: ದೇಶದ ಕೆಲವೇ ಕೆಲವು ಅಪರೂಪದ ಐತಿಹಾಸಿಕ ಸ್ಮಾರಕಗಳು ಹಾಗೂ ದೇಗುಲಗಳ ಪೈಕಿ ಕರ್ನಾಟಕದ ಬೇಲೂರು ಮತ್ತು ಹಳೇಬೇಡು ಕೂಡ ಒಂದು. ಅದರಲ್ಲಿಯೂ ಹಳೆಬೀಡಿನ ಹೊಯ್ಸಳೇಶ್ವರ ದೇಗುಲಕ್ಕೆ ಅದರದ್ದೇ ಆದ ವಿಶೇಷತೆಗಳಿದ್ದು, ದೇಶ- ವಿದೇಶಗಳಿಂದ ಈ ದೇಗುಲ ನೋಡಲು ಪ್ರವಾಸಿಗರು ಆಗಮಿಸುತ್ತಾರೆ. ಆದರೆ ಇದೀಗ ಎಡವಟ್ಟಿನಿಂದಾಗಿ ಈ ದೇಗುಲದ ಮೂರ್ತಿಗಳಿಗೆ ಹಾನಿಯಾಗಿರುವ ಘಟನೆ ನಡೆದಿದೆ. ದೇವಾಲಯದ ಸುತ್ತಮುತ್ತಲೂ ಒಣಗಿದ್ದ ಗಿಡಗಳಿಗೆ ಬೆಂಕಿ ಹಚ್ಚುವಾಗ ಹಲವು ವಿಗ್ರಹಗಳಿಗೆ ಹಾನಿಯಾಗಿರುವುದಾಗಿ ವರದಿಯಾಗಿದೆ. ಜೈನ ಬಸದಿ ಹಿಂಭಾಗದಲ್ಲಿ ಪುರಾತತ್ವ ವಿಭಾಗದಿಂದ ಉತ್ಖನನ … Continue reading ದೇವಾಲಯದ ಆವರಣ ಶುಚಿಗೊಳಿಸಲು ಹೋಗಿ ಎಡವಟ್ಟು: ಹಳೆಬೀಡಿನ ಐತಿಹಾಸಿಕ ವಿಗ್ರಹಗಳಿಗೆ ಹಾನಿ