ಮಂಡ್ಯದಲ್ಲೊಂದು ಅಚ್ಚರಿ: 5 ವರ್ಷ ಕಗ್ಗಂಟಾಗಿದ್ದ ಸಮಸ್ಯೆಗೆ ತಾಸಿನಲ್ಲೇ ಪರಿಹಾರ ನೀಡಿದ ಬಸವಣ್ಣ
ಮಂಡ್ಯ: ಮಂಡ್ಯ ಜಿಲ್ಲೆಯ ಚೀರನಹಳ್ಳಿ ಗ್ರಾಮಸ್ಥರಲ್ಲಿ ಕಳೆದ ಐದು ವರ್ಷಗಳಿಂದ ಪ್ರಶ್ನೆಯೊಂದು ಕಗ್ಗಂಟಾಗಿಯೇ ಉಳಿದಿತ್ತು. ಇದಕ್ಕೆ ಬಸವಣ್ಣ ಕೇವಲ ಒಂದೇ ತಾಸಿನಲ್ಲಿ ಉತ್ತರಿಸುವ ಮೂಲಕ ಜನರಲ್ಲಿ ಅಚ್ಚರಿ ಮೂಡಿಸಿದ್ದಾನೆ. ಇದು ದೇವಸ್ಥಾನದ ಅರ್ಚಕರ ನೇಮಕಕ್ಕೆ ಸಂಬಂಧಿಸಿದ ಸಮಸ್ಯೆಯಾಗಿತ್ತು. ಚೀರನಹಳ್ಳಿಯಲ್ಲಿ ಪ್ರಸಿದ್ಧ ಉರುಗಮ್ಮದೇವಿ ದೇವಾಲಯವಿದೆ. ಅಲ್ಲಿ ಮಸಣಯ್ಯ ಎನ್ನುವವರು ಅರ್ಚಕರಾಗಿದ್ದರು. ಇವರು ಮೃತಪಟ್ಟಮೇಲೆ ಸಮಸ್ಯೆ ಶುರುವಾಗಿತ್ತು. ಅದೇನೆಂದರೆ ಅವರ ನಂತರ ದೇವಾಲಯಕ್ಕೆ ಯಾರನ್ನು ಅರ್ಚಕರನ್ನಾಗಿ ಮಾಡಬೇಕು ಎನ್ನುವ ಬಗ್ಗೆ ಸಾಕಷ್ಟು ಗೊಂದಲ ಶುರುವಾಗಿತ್ತು. ಒಬ್ಬೊಬ್ಬರದ್ದು ಒಂದೊಂದು ತೆರನಾದ ಉತ್ತರ … Continue reading ಮಂಡ್ಯದಲ್ಲೊಂದು ಅಚ್ಚರಿ: 5 ವರ್ಷ ಕಗ್ಗಂಟಾಗಿದ್ದ ಸಮಸ್ಯೆಗೆ ತಾಸಿನಲ್ಲೇ ಪರಿಹಾರ ನೀಡಿದ ಬಸವಣ್ಣ
Copy and paste this URL into your WordPress site to embed
Copy and paste this code into your site to embed