ಯುವತಿಯ ಕೊಲೆ: ಮಗನ ಹೀನ ಕೃತ್ಯಕ್ಕೆ ಬಿಜೆಪಿ ನಾಯಕನ ತಲೆದಂಡ- ಅಪ್ಪನ ಜತೆ ಅಣ್ಣನೂ ಪಕ್ಷದಿಂದ ಔಟ್
ಡೆಹ್ರಾಡೂನ್: ಉತ್ತರಾಖಂಡದ ಹರಿದ್ವಾರದ ವನತಾರಾ ರೆಸಾರ್ಟ್ನಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಅಂಕಿತಾ ಭಂಡಾರಿಯ (19) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಈ ಪ್ರಕರಣ ಪ್ರಮುಖ ಆರೋಪಿಯಾಗಿರುವುದು ಉತ್ತರಾಖಂಡದಲ್ಲಿನ ಬಿಜೆಪಿಯ ಹಿರಿಯ ನಾಯಕ, ಮಾಜಿ ಸಚಿವ ವಿನೋದ್ ಆರ್ಯ ಅವರ ಪುತ್ರ ಪುಲಕಿತ್ ಆರ್ಯ. ಮಗ ಮಾಡಿರುವ ತಪ್ಪಿಗೆ ಅಪ್ಪನ ತಲೆದಂಡವಾಗಿದೆ. ಪಕ್ಷದಿಂದ ಅವರನ್ನು ಉಚ್ಛಾಟಿಸಲಾಗಿದೆ. ತಂದೆ ಮಾತ್ರವಲ್ಲದೇ ಪುಲಕಿತ್ ಸಹೋದರ, ಬಿಜೆಪಿ ಸರ್ಕಾರದಲ್ಲಿ ಹಿಂದುಳಿದ ಆಯೋಗದ ಉಪಾಧ್ಯಕ್ಷ ಅಂಕಿತ್ ಆರ್ಯ ಅವರನ್ನೂ ಪಕ್ಷದಿಂದ … Continue reading ಯುವತಿಯ ಕೊಲೆ: ಮಗನ ಹೀನ ಕೃತ್ಯಕ್ಕೆ ಬಿಜೆಪಿ ನಾಯಕನ ತಲೆದಂಡ- ಅಪ್ಪನ ಜತೆ ಅಣ್ಣನೂ ಪಕ್ಷದಿಂದ ಔಟ್
Copy and paste this URL into your WordPress site to embed
Copy and paste this code into your site to embed