ಆಯುರ್ವೇದ ಕರೊನಾ ಔಷಧಕ್ಕೆ ವಿದೇಶಿಗರ ದೌಡು- ಆನ್‌ಲೈನ್‌ ಮೂಲಕ ದೇಶಾದ್ಯಂತ ಪೂರೈಕೆಗೆ ಮುಂದಾದ ಸರ್ಕಾರ

ಕೃಷ್ಣಪಟ್ಟಣ (ಆಂಧ್ರಪ್ರದೇಶ): ಆಂಧ್ರಪ್ರದೇಶದ ಕೃಷ್ಣಪಟ್ಟಣಂನ ಆಯುರ್ವೇದ ವೈದ್ಯ ಆನಂದಯ್ಯ ಅವರು ಕರೊನಾ ಔಷಧಕ್ಕೆ ನೀಡುತ್ತಿರುವ ಔಷಧದ ಕುರಿತು ಅನಗತ್ಯ ವಿವಾದ ಹುಟ್ಟುಹಾಕಿರುವ ನಡುವೆಯೇ, ಔಷಧವೀಗ ವಿಶ್ವಖ್ಯಾತಿ ಪಡೆದುಬಿಟ್ಟಿದೆ. ಸಹಸ್ರಾರು ಮಂದಿಯ ಜೀವವನ್ನು ಉಳಿಸಿರುವ ಆನಂದಯ್ಯನವರ ಕರೊನಾ ಔಷಧ ವೈಜ್ಞಾನಿಕತೆಯ ಬಗ್ಗೆ ತಲೆಕೆಡಿಸಿಕೊಂಡಿದ್ದ ತಜ್ಞರು, ಕೊನೆಗೂ ಸತ್ಯ ಒಪ್ಪಿಕೊಳ್ಳಲೇಬೇಕಾಯಿತು. ಈ ಔಷಧದಿಂದ ಯಾವುದೇ ಹಾನಿಯಿಲ್ಲ ಎಂದು ಅವರು ವರದಿ ನೀಡುತ್ತಿದ್ದಂತೆಯೇ ಆಂಧ್ರ ಸರ್ಕಾರ ಔಷಧ ತಯಾರಿಕೆ ಮುಂದುವರೆಸಲು ಅನುಮತಿ ನೀಡಿತು. ಈ ಸುದ್ದಿ ಕಾಳ್ಗಿಚ್ಚಿನಂತೆ ದೇಶದಲ್ಲಿ ಮಾತ್ರವಲ್ಲದೇ ಭಾರತದ … Continue reading ಆಯುರ್ವೇದ ಕರೊನಾ ಔಷಧಕ್ಕೆ ವಿದೇಶಿಗರ ದೌಡು- ಆನ್‌ಲೈನ್‌ ಮೂಲಕ ದೇಶಾದ್ಯಂತ ಪೂರೈಕೆಗೆ ಮುಂದಾದ ಸರ್ಕಾರ