ಲಸಿಕೆ ಬೇಡ ಎಂದಿದ್ದು ಅದಕ್ಕಲ್ಲ… ಇದಕ್ಕೆ… ವರಸೆ ಬದಲಿಸಿದ ಅಖಿಲೇಶ್ ಯಾದವ್
ಲಖನೌ: ಕರೊನಾ ಲಸಿಕೆ ಭಾರತಕ್ಕೆ ಎಂಟ್ರಿಕೊಡಲಿದೆ ಎಂಬ ಸುದ್ದಿಯಾಗುತ್ತಿದ್ದಂತೆಯೇ, ಅದರ ವಿರುದ್ಧ ಮಾತನಾಡಿದ ಕೆಲವರಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಕೂಡ ಒಬ್ಬರು. ನಾನು ಇದನ್ನು ವಿರೋಧಿಸುತ್ತೇನೆ ಎಂದು ಹೇಳುತ್ತಲೇ ಬಂದಿದ್ದ ಅವರು ಈಗ ತಾನು ಹೇಳಿರುವುದು ಆ ರೀತಿಯಲ್ಲಿ ಈ ರೀತಿ ಎಂದು ಸ್ಪಷ್ಟನೆ ನೀಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ ನಾನು ಲಸಿಕೆ ತೆಗೆದುಕೊಳ್ಳುವುದಿಲ್ಲ. ಏಕೆಂದರೆ ಬಿಜೆಪಿಯವರ ಮೇಲೆ ನನಗೆ ಭರವಸೆ ಇಲ್ಲ. ಇದು ಬಿಜೆಪಿಯ ಲಸಿಕೆ ಆಗಿದ್ದು, ನಾವು ಹೇಗೆ ಪಡೆದುಕೊಳ್ಳುವುದು ಎಂದಿದ್ದರು. … Continue reading ಲಸಿಕೆ ಬೇಡ ಎಂದಿದ್ದು ಅದಕ್ಕಲ್ಲ… ಇದಕ್ಕೆ… ವರಸೆ ಬದಲಿಸಿದ ಅಖಿಲೇಶ್ ಯಾದವ್
Copy and paste this URL into your WordPress site to embed
Copy and paste this code into your site to embed