ಲಸಿಕೆ ಬೇಡ ಎಂದಿದ್ದು ಅದಕ್ಕಲ್ಲ… ಇದಕ್ಕೆ… ವರಸೆ ಬದಲಿಸಿದ ಅಖಿಲೇಶ್​ ಯಾದವ್​

ಲಖನೌ: ಕರೊನಾ ಲಸಿಕೆ ಭಾರತಕ್ಕೆ ಎಂಟ್ರಿಕೊಡಲಿದೆ ಎಂಬ ಸುದ್ದಿಯಾಗುತ್ತಿದ್ದಂತೆಯೇ, ಅದರ ವಿರುದ್ಧ ಮಾತನಾಡಿದ ಕೆಲವರಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್​ ಯಾದವ್​ ಕೂಡ ಒಬ್ಬರು. ನಾನು ಇದನ್ನು ವಿರೋಧಿಸುತ್ತೇನೆ ಎಂದು ಹೇಳುತ್ತಲೇ ಬಂದಿದ್ದ ಅವರು ಈಗ ತಾನು ಹೇಳಿರುವುದು ಆ ರೀತಿಯಲ್ಲಿ ಈ ರೀತಿ ಎಂದು ಸ್ಪಷ್ಟನೆ ನೀಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ ನಾನು ಲಸಿಕೆ ತೆಗೆದುಕೊಳ್ಳುವುದಿಲ್ಲ. ಏಕೆಂದರೆ ಬಿಜೆಪಿಯವರ ಮೇಲೆ ನನಗೆ ಭರವಸೆ ಇಲ್ಲ. ಇದು ಬಿಜೆಪಿಯ ಲಸಿಕೆ ಆಗಿದ್ದು, ನಾವು ಹೇಗೆ ಪಡೆದುಕೊಳ್ಳುವುದು ಎಂದಿದ್ದರು. … Continue reading ಲಸಿಕೆ ಬೇಡ ಎಂದಿದ್ದು ಅದಕ್ಕಲ್ಲ… ಇದಕ್ಕೆ… ವರಸೆ ಬದಲಿಸಿದ ಅಖಿಲೇಶ್​ ಯಾದವ್​