ಅಬ್ಬಾಜಾನ್ ಬನ್ನಿ… ಶರಣಾಗಿ… ಶೂಟ್ ಮಾಡಲ್ಲ… ನಾಲ್ಕು ವರ್ಷದ ಕಂದನ ಮಾತು ಕೇಳದೇ ಸತ್ತ ಉಗ್ರ!
ಶ್ರೀನಗರ: ಜಮ್ಮುವಿನ ಗಡಿಯಲ್ಲಿ ನಿರಂತರ ಗುಂಡಿನ ಸದ್ದು ಕೇಳುತ್ತಲೇ ಇದೆ. ಉಗ್ರರ ಗುಂಪು ಸದಾ ಭಾರತೀಯ ಯೋಧರ ಮೇಲೆ ಗುಂಡಿನ ಕಾಳಗ ನಡೆಸುವಲ್ಲಿ ನಿರತವಾಗಿದೆ. ಆದರೆ ಭಾರತೀಯ ಯೋಧರು ಸಾಧ್ಯವಾದಷ್ಟು ಮಟ್ಟಿಗೆ ಈ ಉಗ್ರರ ಮನವೊಲಿಸಿ ಶರಣಾಗುವಂತೆ ಮಾಡುತ್ತಿದ್ದಾರೆ. ಅವು ಯಾವುವೂ ಪ್ರಯೋಜನಕ್ಕೆ ಬಾರದಾಗ ಎನ್ಕೌಂಟರ್ ಮಾಡಿ ಹೊಡೆದುರುಳಿಸುತ್ತಿದ್ದಾರೆ. ಸಾಮಾನ್ಯವಾಗಿ ಉಗ್ರರು ಅಡಗಿರುವ ತಾಣವನ್ನು ಪತ್ತೆ ಹಚ್ಚುವ ಭಾರತೀಯ ಯೋಧರು ಅವರಿಗೆ ಶರಣಾಗಲು ಅವಕಾಶ ನೀಡುತ್ತಾರೆ. ಇಂಥ ಸಂದರ್ಭದಲ್ಲಿ ಅಲ್ಲಿರುವ ಉಗ್ರರ ಜಾತಕವನ್ನು ಜಾಲಾಡುವ ಯೋಧರು ಅವರ … Continue reading ಅಬ್ಬಾಜಾನ್ ಬನ್ನಿ… ಶರಣಾಗಿ… ಶೂಟ್ ಮಾಡಲ್ಲ… ನಾಲ್ಕು ವರ್ಷದ ಕಂದನ ಮಾತು ಕೇಳದೇ ಸತ್ತ ಉಗ್ರ!
Copy and paste this URL into your WordPress site to embed
Copy and paste this code into your site to embed