ಅಬ್ಬಾಜಾನ್​ ಬನ್ನಿ… ಶರಣಾಗಿ… ಶೂಟ್​ ಮಾಡಲ್ಲ… ನಾಲ್ಕು ವರ್ಷದ ಕಂದನ ಮಾತು ಕೇಳದೇ ಸತ್ತ ಉಗ್ರ!

ಶ್ರೀನಗರ: ಜಮ್ಮುವಿನ ಗಡಿಯಲ್ಲಿ ನಿರಂತರ ಗುಂಡಿನ ಸದ್ದು ಕೇಳುತ್ತಲೇ ಇದೆ. ಉಗ್ರರ ಗುಂಪು ಸದಾ ಭಾರತೀಯ ಯೋಧರ ಮೇಲೆ ಗುಂಡಿನ ಕಾಳಗ ನಡೆಸುವಲ್ಲಿ ನಿರತವಾಗಿದೆ. ಆದರೆ ಭಾರತೀಯ ಯೋಧರು ಸಾಧ್ಯವಾದಷ್ಟು ಮಟ್ಟಿಗೆ ಈ ಉಗ್ರರ ಮನವೊಲಿಸಿ ಶರಣಾಗುವಂತೆ ಮಾಡುತ್ತಿದ್ದಾರೆ. ಅವು ಯಾವುವೂ ಪ್ರಯೋಜನಕ್ಕೆ ಬಾರದಾಗ ಎನ್​ಕೌಂಟರ್​ ಮಾಡಿ ಹೊಡೆದುರುಳಿಸುತ್ತಿದ್ದಾರೆ. ಸಾಮಾನ್ಯವಾಗಿ ಉಗ್ರರು ಅಡಗಿರುವ ತಾಣವನ್ನು ಪತ್ತೆ ಹಚ್ಚುವ ಭಾರತೀಯ ಯೋಧರು ಅವರಿಗೆ ಶರಣಾಗಲು ಅವಕಾಶ ನೀಡುತ್ತಾರೆ. ಇಂಥ ಸಂದರ್ಭದಲ್ಲಿ ಅಲ್ಲಿರುವ ಉಗ್ರರ ಜಾತಕವನ್ನು ಜಾಲಾಡುವ ಯೋಧರು ಅವರ … Continue reading ಅಬ್ಬಾಜಾನ್​ ಬನ್ನಿ… ಶರಣಾಗಿ… ಶೂಟ್​ ಮಾಡಲ್ಲ… ನಾಲ್ಕು ವರ್ಷದ ಕಂದನ ಮಾತು ಕೇಳದೇ ಸತ್ತ ಉಗ್ರ!