“ಜೈ ಶ್ರೀರಾಮ್”​ ಘೋಷಣೆ ನೇತಾಜಿಗೂ, ರಾಮನಿಗೂ ತೋರಿದ ಅಗೌರವ: ಆರ್​ಎಸ್​ಎಸ್​

ನವದೆಹಲಿ: ಅಪ್ರತಿಮ ಸ್ವಾಂತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್​ ಚಂದ್ರ ಬೋಸ್​ ಅವರು 124ನೇ ಜನ್ಮದಿನೋತ್ಸವ ಹಿನ್ನೆಲೆಯಲ್ಲಿ ಕೋಲ್ಕತದಲ್ಲಿ ನಡೆದ ಸಮಾರಂಭದಲ್ಲಿ ಕೇಳಿಬಂದ “ಜೈ ಶ್ರೀರಾಮ್​” ಘೋಷಣೆಯನ್ನು ನಾವು ಸಹ ಬೆಂಬಲಿಸುವುದಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್​ಎಸ್​ಎಸ್​ ಬುಧವಾರ ತಿಳಿಸಿದೆ. ಕಾರ್ಯಕ್ರಮವನ್ನು ಉದ್ದೇಶಿಸಿ ಸಿಎಂ ಮಮತಾ ಬ್ಯಾನರ್ಜಿ ಭಾಷಣ ಆರಂಭಿಸುತ್ತಿದ್ದಂತೆ ಜೈ ಶ್ರೀರಾಮ್​ ಘೋಷಣೆ ಕೂಗಿದ್ದರು. ಈ ವಿಚಾರ ಭಾರಿ ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ ಆರ್​ಎಸ್​ಎಸ್​ನ ಪಶ್ಚಿಮ ಬಂಗಾಳ ಘಟಕದ ಪ್ರಧಾನ ಕಾರ್ಯದರ್ಶಿ ಜಿಷ್ಣು ಬಸು ಮಾತನಾಡಿ, … Continue reading “ಜೈ ಶ್ರೀರಾಮ್”​ ಘೋಷಣೆ ನೇತಾಜಿಗೂ, ರಾಮನಿಗೂ ತೋರಿದ ಅಗೌರವ: ಆರ್​ಎಸ್​ಎಸ್​