ನಾನು ಹಣ ಪಡೆದಿಲ್ಲ, ಆಣೆ ಮಾಡಲು ಧರ್ಮಸ್ಥಳಕ್ಕೆ ಬರುವೆ… ಸಿಎಂ ಸಮ್ಮುಖದಲ್ಲೇ ಮುನಿರತ್ನ ಸವಾಲು
ಬೆಂಗಳೂರು: ರಾಜರಾಜೇಶ್ವರಿ ನಗರ ಕ್ಷೇತ್ರದ ಉಪ ಸಮರದಲ್ಲಿ ಪ್ರಮುಖ ಮೂರು ಪಕ್ಷಗಳು ಶತಾಯಗತಾಯ ಗೆಲ್ಲಲೇಬೇಕೆಂದು ಪಣತೊಟ್ಟಿವೆ. ಎಲ್ಲ ಪಕ್ಷಗಳೂ ಅಂತಿಮ ಹಂತದ ಕಸರತ್ತು ನಡೆಸಿವೆ. ಶುಕ್ರವಾರ ಇಡೀ ದಿನ ಬಿಜೆಪಿ ಅಭ್ಯರ್ಥಿ ಪರ ನಟ ದರ್ಶನ್ ಮತ್ತು ನಟಿ ಅಮೂಲ್ಯ ಭರ್ಜರಿ ಪ್ರಚಾರ ನಡೆಸಿದ್ದರು. ಶನಿವಾರ ಸಿಎಂ ಬಿ.ಎಸ್. ಯಡಿಯೂರಪ್ಪ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಇಡೀ ಕ್ಷೇತ್ರ ಸುತ್ತಾಡಿ ಮುನಿರತ್ನ ಪರ ಮತಯಾಚಿಸಿದರು. ಆರ್ ಆರ್ ನಗರ ಕ್ಷೇತ್ರದ 9 ವಾರ್ಡ್ಗಳ ಪೈಕಿ 6 ವಾರ್ಡ್ನ ಗಲ್ಲಿಗಲ್ಲಿ … Continue reading ನಾನು ಹಣ ಪಡೆದಿಲ್ಲ, ಆಣೆ ಮಾಡಲು ಧರ್ಮಸ್ಥಳಕ್ಕೆ ಬರುವೆ… ಸಿಎಂ ಸಮ್ಮುಖದಲ್ಲೇ ಮುನಿರತ್ನ ಸವಾಲು
Copy and paste this URL into your WordPress site to embed
Copy and paste this code into your site to embed