ಮುನಿರತ್ನ ವಿರುದ್ಧ ಕಣಕ್ಕಿಳಿಯಲು ಕೈ ನಾಯಕರ ಹಿಂದೇಟು: ಡಿ.ಕೆ. ರವಿ ಪತ್ನಿಗೆ ಒಲಿಯುತ್ತಾ ಅದೃಷ್ಟ?
ಬೆಂಗಳೂರು: ರಾಜರಾಜೇಶ್ವರಿ ನಗರ ಮತ್ತು ಶಿರಾ ಕ್ಷೇತ್ರಗಳು ಉಪಚುನಾವಣೆಯ ದಿನಾಂಕ ಪ್ರಕಟವಾದ ಬೆನ್ನಲ್ಲೇ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಎಲ್ಲ ಪಕ್ಷಗಳ ನಾಯಕರು ತೊಡಗಿಕೊಂಡಿದ್ದಾರೆ. ಆಡಳಿತಾ ರೂಢ ಬಿಜೆಪಿ ಹಾಗೂ ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಪಾಲಿಗೆ ಉಪಚುನಾವಣೆ ಮುಂದಿನ ರಾಜಕೀಯದ ಭವಿಷ್ಯದ ಪರೀಕ್ಷೆಯಾಗಿದ್ದು, ಮೂರು ಪಕ್ಷಗಳು ಚುನಾವಣೆ ಗೆಲುವಿಗೆ ತಂತ್ರಗಳನ್ನು ಎಣೆಯುತ್ತಿದ್ದಾರೆ. ರಾಜ್ಯ ಬಿಜೆಪಿ ಕಮಿಟಿಯು ಆರ್ಆರ್ ನಗರ ವಿಧಾನಸಭಾ ಕ್ಷೇತ್ರಕ್ಕೆ ಮುನಿರತ್ನ ಮತ್ತು ಮುನಿರಾಜುಗೌಡ ಹೆಸರು ಶಿಫಾರಸು ಮಾಡಿದೆ. … Continue reading ಮುನಿರತ್ನ ವಿರುದ್ಧ ಕಣಕ್ಕಿಳಿಯಲು ಕೈ ನಾಯಕರ ಹಿಂದೇಟು: ಡಿ.ಕೆ. ರವಿ ಪತ್ನಿಗೆ ಒಲಿಯುತ್ತಾ ಅದೃಷ್ಟ?
Copy and paste this URL into your WordPress site to embed
Copy and paste this code into your site to embed