ಜ್ಯೋತಿಷ್ಯ ಕೇಳುವ ನೆಪದಲ್ಲಿ ಬಂದು, ಜ್ಯೋತಿಷಿ ಮೇಲೇ ಹಲ್ಲೆ ನಡೆಸಿ ದರೋಡೆ!
ಬೆಂಗಳೂರು: ಇತ್ತೀಚೆಗೆ ಹಾಡಹಗಲೇ ಸರಳ ವಾಸ್ತು ಪರಿಣತ ಚಂದ್ರಶೇಖರ ಗುರೂಜಿ ಅವರನ್ನು ಹತ್ಯೆ ಮಾಡಿದ್ದ ಪ್ರಕರಣದ ಬಳಿಕ ಒಂದಷ್ಟು ಜ್ಯೋತಿಷಿಗಳಲ್ಲಿ ಆತಂಕ ಉಂಟಾಗಿತ್ತು. ಇದೀಗ ಅದನ್ನು ಹೆಚ್ಚಿಸುವಂಥ ಪ್ರಕರಣವೊಂದು ನಡೆದಿದೆ. ಅದೇನೆಂದರೆ ಜ್ಯೋತಿಷಿಯೊಬ್ಬರ ಮನೆಗೆ ಹಾಡಹಗಲೇ ನುಗ್ಗಿದ್ದ ಖದೀಮರು ಹಲ್ಲೆ ನಡೆಸಿ, ಬೆಲೆಬಾಳುವ ವಸ್ತುಗಳನ್ನು ದರೋಡೆ ಮಾಡಿಕೊಂಡು ಹೋಗಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲೇ ಇಂಥದ್ದೊಂದು ಪ್ರಕರಣ ನಡೆದಿದೆ. ಕೆಂಗೇರಿ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಇಲ್ಲಿನ ಜ್ಯೋತಿಷಿಯೊಬ್ಬರಾದ ಸುಮಾರು 40 ವರ್ಷದ ಪ್ರಮೋದ್ ಎಂಬವರ ಮನೆಗೆ ಇಂದು … Continue reading ಜ್ಯೋತಿಷ್ಯ ಕೇಳುವ ನೆಪದಲ್ಲಿ ಬಂದು, ಜ್ಯೋತಿಷಿ ಮೇಲೇ ಹಲ್ಲೆ ನಡೆಸಿ ದರೋಡೆ!
Copy and paste this URL into your WordPress site to embed
Copy and paste this code into your site to embed