ಸಂಪರ್ಕ ರಸ್ತೆ ಅಭಿವೃದ್ಧಿ ಮರೀಚಿಕೆ

ವಿಜಯವಾಣಿ ಸುದ್ದಿಜಾಲ ಕಡಬ ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಕಡಬ ತಾಲೂಕಿನ ಉದನೆಯಲ್ಲಿ ಹರಿಯುತ್ತಿರುವ ಗುಂಡ್ಯ ಹೊಳೆಗೆ ಕಡಬ, ಕಲ್ಲುಗುಡ್ಡೆ, ಉದನೆ ಭಾಗಕ್ಕೆ ಸಂಪರ್ಕಿಸಲು ಸರ್ವಋತು ಸೇತುವೆ ಹಲವು ವರ್ಷಗಳ ಬೇಡಿಕೆ ಎರಡು ವರ್ಷಗಳ ಹಿಂದೆ ಈಡೇರಿದ್ದರೂ ಸಂಪರ್ಕ ರಸ್ತೆ ಅಭಿವೃದ್ಧಿ ಇನ್ನೂ ನಡೆದಿಲ್ಲ..! ಒಂದೊಮ್ಮೆ ಈ ಹೊಳೆ ದಾಟಲು ದೋಣಿಯ ಆಶ್ರಯದಲ್ಲಿದ್ದ ಜನರು, ತೂಗುಸೇತುವೆಯ ಪ್ರಯೋಜನ ಪಡೆದು ಬಳಿಕ ಬಹುದಿನಗಳ ಬೇಡಿಕೆಯ ಸರ್ವಋತು ಸೇತುವೆ 15 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡು 2022ರ ಫೆಬ್ರವರಿಯಲ್ಲಿ ಲೋಕಾರ್ಪಣೆ … Continue reading ಸಂಪರ್ಕ ರಸ್ತೆ ಅಭಿವೃದ್ಧಿ ಮರೀಚಿಕೆ